ಶರಣೆ ದಾನಮ್ಮದೇವಿಯದು ಉಪಮಾತೀತ ಬದುಕು: ಡಾ. ತೋಂಟದ ಸಿದ್ಧರಾಮ ಶ್ರೀಮಹಿಳೆಯರಿಗೂ ಕೂಡ ಧಾರ್ಮಿಕ ಸಂಸ್ಕಾರ ಕೊಡಬಹುದು, ಅವರೂ ಆಧ್ಯಾತ್ಮಿಕವಾಗಿ, ಅನುಭಾವಿಗಳಾಗಿ ಶಿಖರಕ್ಕೆ ಏರಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಬಸವಾದಿ ಶಿವಶರಣರು ಎಂದು ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.