ಮನೆ, ದೇಗುಲಗಳಲ್ಲಿ ಕಳವು: ಇಬ್ಬರ ಬಂಧನಆಂಧ್ರದ ನಿಮ್ಮಕಂಪಲ್ಲಿ ಗ್ರಾಮದ ಆರೋಪಿ ಕೆ.ಚಿನ್ನಸ್ವಾಮಿ (೫೭), ತಮಿಳುನಾಡಿನ ಮೆಟ್ಟೂರು ಗ್ರಾಮದ ಮಣಿ (೫೫)ರನ್ನು ದಸ್ತಗಿರಿ ಮಾಡಿ, ಅವರಿಂದ ಸುಮಾರು ೩.೪೦ ಲಕ್ಷ ಮೌಲ್ಯದ ೩೪ ಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು ೩೮ ಸಾವಿರ ಮೌಲ್ಯದ ೩೮೦ ಗ್ರಾಂ ತೂಕದ ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.