• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೀದಿ ದೀಪ ನಿರ್ವಹಣೆಗೆ ಅಧಿಕ ಬಿಲ್‌ ಪಾವತಿ: ಆರೋಪ
ಕೋಲಾರ ನಗರದ ೩೫ ವಾರ್ಡ್‌ಗಳಲ್ಲಿ ಕೇವಲ ೫೦ ರಿಂದ ೬೦ ಸೋಡಿಯಂ ಲೈಟ್‌ಗಳಿವೆ. ಇವುಗಳ ನಿರ್ವಹಣೆಗೆ ೩.೭೦ ಲಕ್ಷ ರುಪಾಯಿಗಳನ್ನು ಪಾವತಿ ಮಾಡುತ್ತಿದ್ದಾರೆ, ನಗರಸಭೆ ಅಧಿಕಾರಿಗಳನ್ನು ಲೆಕ್ಕ ಕೇಳಿದರೆ ಅಮೇಲೆ ನೋಡೋಣ ಎನ್ನುತ್ತಾರೆ, ಇತರೆ ಬಾಬತ್ತುಗಳಿಂದ ಭರತ್ ಎಂಟರ್ ಪ್ರೈಸಸ್‌ಗೆ ಕೋಟ್ಯತರ ರುಪಾಯಿಗಳ ಬಿಲ್ಲುನ್ನು ಪಾವತಿಸುತ್ತಿದ್ದಾರೆ,
ಕಾಂಗ್ರೆಸ್ ಗುಂಪುಗಾರಿಕೆಯಿಂದಾಗಿ ಸೋತೆ
ಕೋಲಾರ ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪ ಮತ್ತು ಕೆ.ಆರ್.ರಮೇಶ್ ಕುಮಾರ್ ಹಿರಿಯರಾಗಿದ್ದು ಅವರ ಮನವೊಲಿಸಿ ೨ ಗುಂಪುಗಳನ್ನು ಒಂದು ಮಾಡಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್‌ ಪ್ರಯತ್ನಿಸಲಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ ಭಾನುವಾರ ಮುಳಬಾಗಿಲುಗೆ ಬರುತ್ತಿದ್ದು ಇಲ್ಲಿಂದ ಎನ್‌ಡಿಎ ಮೋಸದ ಕುರಿತು ಸಹಿ ಸಂಗ್ರಹ ಮಾಡಲಿದ್ದಾರೆ.
ಆರೆಸ್ಸೆಸ್‌ ಬೆಳವಣಿಗೆ ಕುಗ್ಗಿಸುವ ಯತ್ನ
ಆರೆಸ್ಸೆಸ್‌ ನಿಷೇಧಿಸಲು ಸರ್ಕಾರವು ಈ ಹಿಂದೆ ಹಲವು ಬಾರಿ ವಿಫಲ ಯತ್ನ ವಾಗಿರುವುದನ್ನು ಅರಿಯಬೇಕು. ಅ.26 ರಂದು ಮಾಲೂರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಥ ಸಂಚಲನ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಜನ ಭಾಗವಹಿಸಬೇಕೆಂದು ಮನವಿ.
ಹುತಾತ್ಮ ಪೊಲೀಸರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ
ಪೊಲೀಸರು ಸಮಾಜದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರ ರಕ್ಷಣೆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಹುತ್ಮಾತರಾಗಿರುತ್ತಾರೆ. ಅವರಿಗೆ ಗೌರವ ಸಲ್ಲಿಸ ಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ರು ಜವಾಬ್ದಾರಿ ಹಾಗೂ ಕರ್ತವ್ಯ. ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರಿಗೆ ರಕ್ಷಣೆ ನೀಡುವಂತ ಪೊಲೀಸರನ್ನು ಗೌರವಿಸಬೇಕು
ಕೆರೆಗಳಲ್ಲಿ ನೀರು ತುಂಬಿದರೂ ಕೃಷಿಗೆ ನೀರಿಲ್ಲ
ಕೋಲಾರ ಜಿಲ್ಲೆಯಾದ್ಯಂತ ಸುಮಾರು ೨೫೦೦ಕ್ಕೂ ಹೆಚ್ಚು ಕೆರೆಗಳಿದ್ದು ಇವುಗಳ ಅಡಿಯಲ್ಲಿ ಸುಮಾರು ೨.೫ ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿ ವ್ಯಾಪಿಸಿದೆ. ಹಿಂದಿನ ದಿನಗಳಲ್ಲಿ ಈ ಕೆರೆಗಳ ನೀರಿನಿಂದ ರೈತರು ಭತ್ತ, ಕಬ್ಬು, ರಾಗಿ, ಹುರುಳಿ, ತರಕಾರಿ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಳೆದ ೨೦ ವರ್ಷದಿಂದ ಕೆರೆಗಳಿಂದ ನೀರು ಬಿಡದ ಪರಿಣಾಮ ಕೆರೆ ಮತ್ತು ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ.
ಪಟಾಕಿ ಸಿಡಿತದಿಂದ ಮಕ್ಕಳು ಸೇರಿದಂತೆ 2ಂ ಮಂದಿಗೆ ಗಾಯ
ನೇತ್ರ ತಜ್ಞ ಡಾ. ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ, ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ. ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದೇ ಅನಾಹುತಗಳು ಕಡಿಮೆಯಾಗಲು ಕಾರಣ.
ಪರಿಸರ ರಕ್ಷಿಸಲು ಎಲ್ಲರೂ ಸಸಿ ನೆಟ್ಟು ಬೆಳೆಸಬೇಕು
ಮುಂಬರುವ ಯುವ ಪೀಳಿಗೆ ಹಿತ ದೃಷ್ಟಿಯಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ತಡೆ ಹಿಡಿಯಲು ಸಾಧ್ಯ ವಾದಷ್ಟು ಗಿಡಗಳನ್ನು ಬೆಳೆಸುವ ಪ್ರವೃತ್ತಿ ಹೊಂದಬೇಕು ಎಂದರಲ್ಲದೆ, ನೆಡುವ ಒಂದು ಗಿಡ ಮುಂದೆ ಸಾವಿರ ಮಂದಿಗೆ ಉತ್ತಮ ಗಾಳಿಯನ್ನು ನೀಡುತ್ತದೆ, ಜತೆಯಲ್ಲೇ ಪರಿಸರ ಭೂಮಿಯನ್ನು ಭದ್ರಗೊಳಿಸುತ್ತದೆ.
ಬೆಲೆ ಏರಿಕೆ ನಡುವೆ ಸಂಭ್ರಮದ ನೋಮುಲ ಪಂಡಗ
ದೀಪಾವಳಿ ಹಬ್ಬವನ್ನು ಹಣತೆಗಳನ್ನು ಆಚರಿಸುವ ಹಲವಾರು ಮಂದಿ ವಿವಿಧ ಮಾದರಿಗಳ ಹಣತೆ ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು. ಆಧುನಿಕತೆ ಭರಾಟೆಯಲ್ಲಿ ಮಣ್ಣಿನ ಹಣತೆಗಳು ಮಾಯವಾಗಿದ್ದು, ಪಿಂಗಾಣಿಯ ಹಣತೆಗಳ ಕಾರುಬಾರು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಮಣ್ಣಿನ ಹಣತೆಗಳು ಗಾತ್ರವಾರು ಡಜನ್‌ಗೆ ೬೦ ರಿಂದ ೧೫೦ ರವರೆಗೂ ಮಾರಾಟವಾಗುತ್ತಿದೆ
ಕಳಪೆ ದರ್ಜೆ: ಟೊಮೆಟೊ ಖರೀದಿಗೆ ನಿರಾಕರಣೆ
ರೈತರು ತಮ್ಮ ತೋಟದಲ್ಲಿ ಮೂರು ತಿಂಗಳ ಹಿಂದೆ ಟೊಮೊಟೊ ಬಿತ್ತನೆ ಮಾಡಿದ್ದರು. ಈಗ ಟೊಮೆಟೊಗಳನ್ನು ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡಿ ಮಂಡಿಗೆ ಸಾಗಿಸಲು ಸಿದ್ಧಪಡಿಸಿದ್ದರು. ಆದರೆ ಟೊಮೆಟೊ ಮಾದರಿಯನ್ನು ಪರಿಶೀಲಿಸದ ಪ್ಯಾಪಾರಸ್ಥರು, ಈ ತಳಿಯ ಟೊಮೆಟೊ ಸರಿಯಿಲ್ಲ, ಇದನ್ನು ಗ್ರಾಹಕರ ಇಷ್ಟಪಡುವುದಿಲ್ಲ ಎಂದು ಕೈಚೆಲ್ಲಿದ್ದಾರೆ.
ಕೋಲಾರ ನಗರ ಸಾರಿಗೆಗೆ ನಷ್ಟ: ಮುಚ್ಚುವ ಆತಂಕ
ಕೋಲಾರ ನಗರ ಸಾರಿಗೆ ಎನ್ನುವುದಕ್ಕಿಮತ ನಗರ-ಗ್ರಾಮಾಂತರ ಸಾರಿಗೆ ವ್ಯವಸ್ಥೆಯಿಂದ ಹಣ ಗಳಿಕೆಯಾಗುತ್ತಿದೆ. ಆದರೂ ನಗರ ಸಾರಿಗೆ ನಷ್ಠದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಕಿಮೀಗೆ ಸಾರಿಗೆ ಸಂಚಾರಕ್ಕೆ ೫೦ ರು.ಗಳ ವೆಚ್ಚವಾಗುತ್ತಿದೆ. ಆದಾಗ್ಯೂ, ಹೆಚ್ಚಿನ ನಷ್ಟ ಉಂಟಾದಲ್ಲಿ ನಗರ ಸಾರಿಗೆ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 223
  • next >
Top Stories
ಹಿಂದಿ, ಇಂಗ್ಲಿಷ್‌ ದಾಳಿಯಿಂದ ಕನ್ನಡ ರಕ್ಷಿಸಬೇಕಿದೆ : ಡಿಕೆಶಿ
ಸಮಾಜಮುಖಿಯಾಗಿದ್ದರೆ ಬದುಕು ಸಾರ್ಥಕ : ಸಿಎಂ ಸಿದ್ದರಾಮಯ್ಯ
‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ರಾಜ್ಯದ ವಿವಿಧೆಡೆ ಆರ್‌ಎಸ್‌ಎಸ್‌ ಪಥ ಸಂಚಲನ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved