ಕಾಡಾನೆಗಳ ಕಾಟ ತಪ್ಪುತ್ತಿದ್ದಂತೆ ಈಗ ಹಂದಿಗಳ ಕಾಟ ಶುರುತಾಲೂಕಿನ ಕಾಮಸಮುದ್ರ, ಬೂದಿಕೋಟೆ ಹೋಬಳಿಯ ಗಡಿಭಾಗದ ಕಾಡಂಚಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಸಸ್ಯಾಹಾರಿ ಪ್ರಾಣಿಗಳ ಕಾಟ ಮೊದಲಿನಿದಲೂ ಇದೆ. ಆದರೆ, ಈಗ ರೈತರಿಗೆ ಅವುಗಳ ಕಾಟ ವಿಪರೀತವಾಗಿದೆ.