• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಹಾದಾಸೋಹಕ್ಕೆ ಒರಳಲ್ಲಿ ಕುಟ್ಟಿದ 15 ಕ್ವಿಂಟಲ್ ಶೇಂಗಾ ಚಟ್ನಿ
ಮನೆಯಲ್ಲಿ ನಾಲ್ಕು ಜನರಿಗೆ ಶೇಂಗಾ ಚಟ್ನಿ (ಪುಡಿ)ಯನ್ನು ಕುಟ್ಟಿ ಮಾಡುವುದನ್ನು ಬಿಟ್ಟು, ಈಗ ಮಿಕ್ಸಿಯಲ್ಲಿ ಹಾಕಿಕೊಳ್ಳುತ್ತಾರೆ. ಆದರೆ, ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ 15 ಕ್ವಿಂಟಲ್ ಶೇಂಗಾ ಪುಡಿಯ ಚಟ್ನಿಯನ್ನು ಕುಟ್ಟಿಯೇ ತಯಾರಿಸಿಕೊಂಡು ಬಂದು ಕೊಟ್ಟಿದ್ದಾರೆ.
ರಕ್ತದಾನವು ಒಂದು ಶ್ರೇಷ್ಠ ಪವಿತ್ರ ಕಾರ್ಯ: ಡಾ. ಗುರುಶಾಂತವೀರ ಶಿವಾಚಾರ್ಯರು
ರಕ್ತದಾನವು ಒಂದು ಶ್ರೇಷ್ಠ ಪವಿತ್ರ ಕಾರ್ಯವಾಗಿದ್ದು, ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲರೂ ಭಾಗಿಯಾಗೋಣ.
ಭಕ್ತರ ಪ್ರಸಾದಕ್ಕೆ 5 ಲಕ್ಷ ಬಿಸಿ ಮಿರ್ಚಿ, 14 ಲಕ್ಷ ಜಿಲೇಬಿ
ನಗರದ ಗವಿಸಿದ್ಧೇಶ್ವರ ರಥೋತ್ಸವದ ಮಾರನೇ ದಿನವಾದ ಗುರುವಾರ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಬಿಸಿ ಬಿಸಿ ಮಿರ್ಚಿ ಹಾಗೂ ಜಿಲೇಬಿ ಸವಿದರು.
ಇದು ಸಾಮಾಜಿಕ ಜನಜಾಗೃತಿ ಜಾತ್ರೆ
ಮಿಠಾಯಿ ಅಂಗಡಿಗಳ ವರ್ತಕರು ಸಹ ಸಾಮಾಜಿಕ ಸಂದೇಶದ ನಾಮಫಲಕ ಅಳವಡಿಸುವ ಮೂಲಕ ಕಳಕಳಿಯ ಸಂದೇಶ ಸಾರುತ್ತಿದ್ದಾರೆ.
ಅರಿತು ನಡೆದರೆ ಬದುಕು ಸಾರ್ಥಕ: ಶಿವಾನಂದ ಸ್ವಾಮೀಜಿ
ಹಾಳು ಆಗಿರುವ ಹಲವಾರು ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅರಿತು ನಡೆದರೆ ಬದುಕು ಸಾರ್ಥಕ.
ಜೀವನದಲ್ಲಿ ಅರಿವು ಇದ್ದರೆ ಸಂತೋಷದ ಬದುಕು
ಮನುಷ್ಯನಿಗೆ ಜೀವನದಲ್ಲಿ ಅರಿವು ಮುಖ್ಯ.
ಮರ ಭೂಮಿಗೆ ದೇವನಿತ್ತ ವರ: ಜಾದವ್ ಪಾಯೆಂಗ್‌
ಗ್ರೀನ್ ಇಂಡಿಯಾ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಹಸಿರು ಇಲ್ಲದೆ ಬದುಕಲು ಸಾಧ್ಯವಿಲ್ಲ.
ಗವಿಶ್ರೀಗಳಲ್ಲಿ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ ಕಂಡಿದ್ದೇನೆ: ಡಾ. ನಾಗತಿಹಳ್ಳಿ ಚಂದ್ರಶೇಖರ
ಗವಿಶ್ರೀಗಳಲ್ಲಿ ನನಗೆ ತಾಯ್ತನ ಕಂಡಿದೆ. ಅವರದು ಮಾತೃ ಹೃದಯ. ಹಿರೇಹಳ್ಳದ ಪುನಶ್ಚೇತನ ಮಾಡಿದರು. ಗಾಂಧಿ, ಬುದ್ದ, ಬಸವ, ಅಂಬೇಡ್ಕರ್‌ ಅವರನ್ನು ಗವಿಶ್ರೀಗಳಲ್ಲಿ ಕಂಡಿದ್ದೇನೆ.
ಗವಿಮಠ ಇನ್ನೊಂದು ಸಿದ್ದಗಂಗಾ ಮಠ: ಸಿದ್ದಲಿಂಗ ಸ್ವಾಮೀಜಿ
ಗವಿಮಠ ರಥೋತ್ಸವದಲ್ಲಿ ಮೈಸೂರು ದಸರಾ ಮೀರಿಸುವ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗವಿಮಠ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಸೇವೆ ಮಾಡುತ್ತಿದೆ.
ಗವಿಸಿದ್ಧೇಶ್ವರರ ಗದ್ದುಗೆ ದರ್ಶನ ಪಡೆದ ಭಕ್ತಸಾಗರ
ನಗರದ ಗವಿಮಠದಲ್ಲಿ ಬುಧವಾರ ಬೆಳಗ್ಗೆಯಿಂದಲೇ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಗವಿಸಿದ್ಧೇಶ್ವರರ ಗದ್ದುಗೆ ದರ್ಶನ ಪಡೆದರು.
  • < previous
  • 1
  • ...
  • 127
  • 128
  • 129
  • 130
  • 131
  • 132
  • 133
  • 134
  • 135
  • ...
  • 463
  • next >
Top Stories
ಮುರ್ಡೇಶ್ವರ ವಸ್ತ್ರಸಂಹಿತೆ ನಿಯಮ ಪಾಲಿಸಲು ಕಟೌಟ್‌
ಲೋಕಾರ್ಪಣೆಗೆ ಸಿದ್ಧಗೊಂಡ ಭವ್ಯ ಸಿಗಂದೂರು ಸೇತುವೆ
ನನ್ನ ಆರೋಪಕ್ಕೆ ನಾ ಬದ್ಧ ; ಬಿ.ಆರ್‌.ಪಾಟೀಲ್‌
2,252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ!
ಇರಾನ್‌ ಮೇಲೆ ಅಮೆರಿಕ ‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್‌’
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved