ಮರಕುಂಬಿ ಪ್ರಕರಣದಲ್ಲಿ ದಲಿತರಿಗೆ ನ್ಯಾಯ: ಎಂ.ಎ. ಬೇಬಿದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಉಳ್ಳವರು, ಬಡವರು ಎಂದು ವಿಂಗಡಣೆ ಮಾಡಿಕೊಂಡು ದೇಶವನ್ನು ವಿಭಜನೆ ಮಾಡಲು ಹೊರಟಿದೆ. ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುವ ಮೂಲಕ ಬಡ ಜನರ ಬದುಕು ಸರ್ವನಾಶ ಮಾಡಲು ಹೊರಟಿದೆ ಎಂದು ಕೇರಳದ ಮಾಜಿ ಸಚಿವರಾದ ಎಂ.ಎ. ಬೇಬಿ ಆರೋಪಿಸಿದರು.