ವಕೀಲರ ಹಿತರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಿಪಿಎಸ್ಐ ಮಹೇಶ್ ಪುಜೇರಿ ವಾಗ್ವಾದ ನಡೆಸಿ, ಠಾಣೆಗೆ ಕರೆತಂದು ಎಎಸ್ಐ ರಾಮಪ್ಪ, ಸಿಬ್ಬಂದಿ ಶಶಿಧರ, ಗುರುಪ್ರಸಾದ್, ನಿಖಿಲ್ ಮತ್ತು ಯುವರಾಜರ ಜತೆ ಸೇರಿಕೊಂಡು ದೈಹಿಕವಾಗಿ ಮನಸೋ ಇಚ್ಚೆ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹೊಡೆದು ದುರ್ವತನೆ ತೋರಿದ್ದಾರೆ. ಪೊಲೀಸರ ಈ ಅನಾಗರಿಕ ವರ್ತನೆ ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.