ಎಸ್ಎಫ್ಸಿ ಅನುದಾನಕ್ಕೆ ಪಾಂಡವಪುರ ಪುರಸಭೆ ಸದಸ್ಯರಿಂದ ಅನುಮೋದನೆಹಿಂದು, ಮುಸ್ಲಿಂ, ಭೌದ್ಧ, ಸಿಖ್ ಸೇರಿದಂತೆ ಯಾವುದೇ ಧರ್ಮ, ಜಾತಿಯವರು ದೇಶದ್ರೋಹದ ಕೆಲಸದಲ್ಲಿ ಭಗಿಯಾದರೆ ಅವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ವಾಸವಿರುವ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯವಾಗಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ.