ಅಭಿವೃದ್ಧಿ ಕೆಲಸಕ್ಕೆ ಬೆಂಗಳೂರಿಗೆ ಹೋಗೋದು ಅನಿವಾರ್ಯಕ್ಷೇತ್ರದ ಅಭಿವೃದ್ದಿಗೆ ಅನುದಾನದ ಅಗತ್ಯ ಇದೆ. ಅದಕ್ಕಾಗಿ ಶಾಸಕರಾದವರು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಮುಖ್ಯಮಂತ್ರಿ, ಮಂತ್ರಿ ಮಹೋದಯರು ಹೇಳಿದ ಸಮಯಕ್ಕೆ ಸರಿಯಾಗಿ ಭೇಟಿಯಾಗಿ ಜನರ ಸಮಸ್ಯೆಗಳ ಗಮನಕ್ಕೆ ತಂದಾಗ ಅವರು ಪರಿಹಾರ ನೀಡುತ್ತಾರೆ. ಇದನ್ನು ಸಹಿಸದೇ ಬೆಂಗಳೂರು ಶಾಸಕ ಎಂದು ಆರೋಪ ಮಾಡುವವರಿಗೆ ಅನುಭವದ ಕೊರತೆ ಇದೆ ಎಂದು ಶಾಸಕ ಮಾನಪ್ಪ ಡಿ. ವಜ್ಜಲ್ ತಿವಿದರು