ಶ್ರೀಕಾಳಿಕಾಂಬೆದೇವಿ ದೇಗುಲದಲ್ಲಿ ಭೀಮನ ಅಮಾವಾಸ್ಯೆ ಭೀಮನ ಅಮಾವಾಸ್ಯೆಯಂದು ತಮ್ಮ ಮನೆಗಳಲ್ಲಿ ಸುಮಂಗಲಿಯರು ತಮ್ಮ ಪತಿಗೆ ಪಾದಪೂಜೆ ನೆರವೇರಿಸಿ ನಂತರ ದೇವಾಲಯಕ್ಕೆ ಬಂದು ಅಮ್ಮನವರ ಅನುಗ್ರಹ ಪಡೆದು ಹೋಮದಲ್ಲಿ ಪೂರ್ಣಾಹುತಿ ಗಿಡಮೂಲಿಕೆ ಅರ್ಪಣೆ ಮಾಡಿ, ನಂತರ ಮಡಿಲು ತುಂಬುವ ಸೇವೆ ಭಕ್ತಿ ಸಮರ್ಪಿಸಿ, ಅನ್ನಪ್ರಸಾದ ಸ್ವೀಕರಿಸುವುದರಿಂದ ತಮ್ಮ ಇಷ್ಟಾರ್ಥಗಳು ಒದಗಿಸುತ್ತವೆ.