ಪ್ರತಿಯೊಬ್ಬರಲ್ಲೂ ಸೇವಾಭಾವನೆ ಮುಖ್ಯ: ದಿನ್ನೂರು ವೆಂಕಟೇಶ್ದೃಷ್ಟಿ ಆಸ್ಪತ್ರೆಯ ಡಾ.ಸಂಜಯ್, ಡಾ.ಮಧುಸೂದನ್ ಹಾಗೂ ಸಿಬ್ಬಂದಿ ನೇತ್ರ ತಪಾಸಣೆ ನಡೆಸಿದರು. ದೇವನಹಳ್ಳಿಯ ಆಕಾಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಾ.ರಂಗನಾಥ್, ಡಾ.ಮಕ್ಸೂದ್, ಹಾಗೂ ಸಿಬ್ಬಂದಿ ವರ್ಗ ಹೃದ್ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ತಪಾಸಣೆ ನಡೆಸಿದರು.