ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲಾಗುವುದು, ಜಿಲ್ಲೆಯನ್ನು ಗಾರ್ಮೆಂಟ್ಸ್ ಹಬ್, ಕೋಲಾರದಿಂದ ಬೆಂಗಳೂರಿಗೆ ಮೆಟ್ರೋ, 100 ಎಕರೆ ಜಮೀನಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವ ಭರವಸೆ
ಸಮೀಕ್ಷೆಯಿಂದ 15 ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಮೀಕ್ಷಾ ವರದಿ ಹೊರಬಿದ್ದ ನಂತರ ಅವರಿಗೆ ಸೋಲಿನ ಹತಾಶೆ ಕಾಡಲಾರಂಭಿಸಿದೆ. ದಲಿತರು, ಹಿಂದುಳಿದವರು, ಕಾಂಗ್ರೆಸ್ ಪರವಾಗಿದ್ದಾರೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಹೋಗಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ.