ಮೈಸೂರಿನಲ್ಲಿ ನಾಲ್ಕು ಬಾರಿ, ಚಾಮರಾಜನಗರದಲ್ಲಿ ಒಮ್ಮೆ ‘ಅರಳಿದ ಕಮಲ’..!ಮೈಸೂರಿನಿಂದ ತಲಾ ಎರಡು ಬಾರಿ ಸಿ.ಎಚ್. ವಿಜಯಶಂಕರ್, ಪ್ರತಾಪ್ ಸಿಂಹ ಆಯ್ಕೆ, ತೋಂಟದಾರ್ಯಕ್ಕೆ ಎರಡು ಬಾರಿ, ಒಡೆಯರ್ಗೆ ಒಮ್ಮೆ ಸೋಲು, ಚಾಮರಾಜನಗರದಲ್ಲಿ ಎರಡು ಬಾರಿ ಸ್ಪರ್ಧಿಸಿ ಗಮನ ಸೆಳೆದಿದ್ದ ಎಲ್. ಶಿವಲಿಂಗಯ್ಯ, ಒಮ್ಮೆ ಲೋಕಶಕ್ತಿಗೆ, ಎರಡು ಬಾರಿ ಜೆಡಿಯುಗೆ ಸ್ಥಾನ ಬಿಟ್ಟುಕೊಟ್ಟಿದ್ದರು, ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್ ಒಮ್ಮೆ ಜೆಡಿಯು, ಮತ್ತೊಮ್ಮೆ ಬಿಜೆಪಿಯಿಂದ ಆಯ್ಕೆ