ಇತ್ತೀಚೆಗಷ್ಟೇ ಆರ್ಜೆಡಿ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ರಾಮಾಯಣ, ಮಹಾಭಾರತ ಹಾಗೂ ಕುರಾನ್ ಅಂತೆಕಂತೆಗಳ ಬೊಂತೆ ಆಗಿದ್ದು, ನಮ್ಮ ಸಂವಿಧಾನವೇ ಕಣ್ಣಿಗೆ ಕಾಣುವ ಸರ್ವ ಜನರ ಸುಖ ಬಯಸುವ ಧರ್ಮಗ್ರಂಥ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.