ಕಾವೇರಿ ರೀತಿ ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಮತ್ತು ದೋಣಿ ನದಿಗಳು ಕೂಡ ಕೈಗಾರಿಕೆಗಳಿಂದ ಬರುತ್ತಿರುವ ತ್ಯಾಜ್ಯ ಮತ್ತು ಗೃಹ ಬಳಕೆ ತ್ಯಾಜ್ಯಗಳಿಂದ ದೊಡ್ಡ ಮಟ್ಟದ ಜಲಮಾಲಿನ್ಯಕ್ಕೆ ತುತ್ತಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕಳವಳ