ದುಗ್ಗನಹಳ್ಳಿ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಆನಂದ್, ಉಪಾಧ್ಯಕ್ಷರಾಗಿ ಸ್ವಾಮಿ ಆಯ್ಕೆ
Apr 22 2025, 01:50 AM ISTಸಂಘದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಕ್ಕೆ ಸಂಬಂಧಪಟ್ಟ ಐದು ಗ್ರಾಮಗಳ ರೈತರ ಉನ್ನತ್ತಿಗೆ, ಬಿತ್ತನೆ ಬೀಜ, ರಸಗೊಬ್ಬರ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ, ಸಾಲಸೌಲಭ್ಯ ಸೇರಿದಂತೆ ವಿಶೇಷ ಅನುದಾನವನ್ನು ತಂದು ರೈತರ ಸರ್ವೊತ್ತೊಮುಖ ಅಭಿವೃದ್ಧಿಗೆ ಒತ್ತು.