ಆ.15ರಂದು ಗೌತಮ ಬುದ್ಧರ ಪ್ರತಿಮೆ ಅನಾವರಣ, ಬೈಕ್ ಜಾಥಾ
Aug 15 2024, 01:48 AM ISTಭಗವಾನ್ ಗೌತಮ ಬುದ್ಧರು, ತ್ರಿಸರಣ, ಪಂಚಶೀಲ, ಅಷ್ಟಾಂಗ ಮಾರ್ಗ, ಧ್ಯಾನ ಇವುಗಳನ್ನು ತಮ್ಮ ಜೀವಿತಾವಧಿಯ ಉದ್ಧಕ್ಕೂ ಅಳವಡಿಸಿಕೊಂಡು ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ 1956ರ ಅಕ್ಟೋಬರ್ 16ರಂದು ಸುಮಾರು 10 ಲಕ್ಷ ಜನರ ಜೊತೆ ಬುದ್ಧ ಧಮ್ಮ ಧೀಕ್ಷೆ ಪಡೆದರು.