• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪುಣೆ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌ : ಮತ್ತೆ 3 ಸ್ಪಿನ್ನರ್‌ ಜೊತೆ ಕಣಕ್ಕಿಳಿಯುತ್ತಾ ಭಾರತ?

Oct 22 2024, 12:13 AM IST
ಬೆಂಗ್ಳೂರು ಟೆಸ್ಟ್‌ ಸೋಲಿನ ಒತ್ತಡದಲ್ಲಿ ಭಾರತ. 2ನೇ ಟೆಸ್ಟ್‌ಗೆ ಒಣ ಪಿಚ್‌ ಬಳಸಲು ನಿರ್ಧಾರ. 3 ಸ್ಪಿನ್ನರ್‌ಗಳು ಕಣಕ್ಕೆ ಸಾಧ್ಯತೆ. ಕುಲ್ದೀಪ್‌vs ಅಕ್ಷರ್ ಪೈಪೋಟಿ. ವಾಷಿಂಗ್ಟನ್‌ ಬಗ್ಗೆ ಕುತೂಹಲ

ಜಿಲ್ಲೆಗೆ ಅಖಿಲ ಭಾರತ ಸಾಧು ಸಂತರ ತಂಡ ಆಗಮನ

Oct 21 2024, 12:36 AM IST
ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಖಿಲ ಭಾರತ ಸಾಧು ಸಂತರ ತಂಡ ಜಿಲ್ಲೆಗೆ ಆಗಮಿಸಿದೆ. ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಕನ್ನಡಿಗರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಯಾರಿಗೆ ಕೊಟ್ಟರೆ ಸರಿ!

Oct 20 2024, 01:40 PM IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗುತ್ತಿದ್ದಂತೆ, ಅದರ ಸುತ್ತಲೂ ವಾಗ್ವಾದಗಳೂ ಆರಂಭವಾಗುತ್ತವೆ. ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮೇಳನ ಅಲ್ಲ ಎನ್ನುವ ಹೇಳಿಕೆಯ ಬಗ್ಗೆ ಕಳೆದ ವರ್ಷ ಚರ್ಚೆಗಳಾಗಿದ್ದವು. ಅದು ಕನ್ನಡಿಗರ ಸಮ್ಮೇಳನ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾದಿಸಿದ್ದರು.

ಕಡು ಬಡವರನ್ನು ಹೊಂದಿರುವ ಟಾಪ್‌ 5 ರಾಷ್ಟ್ರಗಳಲ್ಲಿ ಭಾರತ ನಂ.1 : 23 ಕೋಟಿ ಕಡುಬಡವರು

Oct 20 2024, 01:50 AM IST
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಿಜೆಪಿ ನಾಯಕಿ ವಿಜಯಾ ಕಿಶೋರ್‌ ರಾಹತ್ಕರ್‌ ಅವರನ್ನು ನೂತನ ಅಧ್ಯಕ್ಷೆಯಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ : ಚಿನ್ನಸ್ವಾಮಿಯಲ್ಲಿ ಕ್ಲೈಮ್ಯಾಕ್ಸ್‌ ಕುತೂಹಲ!

Oct 20 2024, 01:46 AM IST

  ಭಾರತದ ಹೋರಾಟದ ಎದುರು ನ್ಯೂಜಿಲೆಂಡ್‌ನ ತಾಳ್ಮೆಗೆ ಯಶಸ್ಸು. ಭಾರತದಲ್ಲಿ 36 ವರ್ಷ ಬಳಿಕ ಟೆಸ್ಟ್‌ ಗೆಲ್ಲುವ ಹೊಸ್ತಿಲಲ್ಲಿ ಕಿವೀಸ್‌. ಕೊನೆಯ ದಿನವಾದ ನಾಳೆ ಗೆಲ್ಲಲು ಬೇಕು 107 ರನ್‌. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲೂ ಜಾದೂ ನಡೆಸಿದರೆ ಭಾರತಕ್ಕೂ ಇದೆ ಗೆಲ್ಲುವ ಅವಕಾಶ. 

ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ರೋಚಕ ಘಟ್ಟ ತಲುಪಿದ ಬೆಂಗಳೂರು ಟೆಸ್ಟ್‌ : ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು

Oct 19 2024, 01:39 AM IST

‘ನಾ ಕೊಡಲ್ಲ, ನೀ ಬಿಡಲ್ಲ’ ಎನ್ನುವ ರೀತಿ ಪೈಪೋಟಿ ನಡೆಸುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಸ್ವಸ್ಥ ಭಾರತ ನಿರ್ಮಾಣ ಮಾಡುವಲ್ಲಿ ವಾಲ್ಮೀಕಿ ರಾಮಾಯಣ ಪ್ರಮುಖ ಪಾತ್ರ

Oct 19 2024, 12:30 AM IST
ಮನುಷ್ಯರು ಹಾಗೂ ಪ್ರಾಣಿಗಳನ್ನೊಳಗೊಂಡ ಜೀವಸಂಕುಲ ಸಂಘ ಜೀವಿಯಾಗಿ ಬದುಕಿದ್ದನ್ನು ರಾಮಾಯಣ ಹೇಳುತ್ತದೆ

ಬೆಂಗ್ಳೂರಲ್ಲಿ ಭಾರತ ಮಹಾಪತನ : ನ್ಯೂಜಿಲೆಂಡ್‌ ವಿರುದ್ಧ ಕೇವಲ 46ಕ್ಕೆ ಪ್ಯಾಕಪ್‌ !

Oct 18 2024, 08:11 AM IST

ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್‌ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್‌ ಆಗಿದ್ದಾರೆ.

ಭಾರತ vs ಕಿವೀಸ್‌ ಮೊದಲ ಟೆಸ್ಟ್‌: ಜಡಿ ಮಳೆಗೆ ಮೊದಲ ದಿನದಾಟ ಬಲಿ

Oct 17 2024, 01:33 AM IST
ಬೆಂಗಳೂರಲ್ಲಿ ನಿಲ್ಲದ ಮಳೆ. ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ನ ಮೊದಲ ದಿನದಾಟ ರದ್ದು. ಇನ್ನೂ ಟಾಸ್‌ ಕೂಡ ಕಾಣದ ಪಂದ್ಯ. 2ನೇ ದಿನವೂ ಮಳೆ ಕಾಟ ಬಹುತೇಕ ಖಚಿತ.

ಚೀನಾದ ಬಿಆರ್‌ಐ ಯೋಜನೆಗೆ ಭಾರತ ಮತ್ತೆ ವಿರೋಧ

Oct 17 2024, 12:13 AM IST
ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಲ್ಟ್‌ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ ಅನ್ನು ವಿರೋಧಿಸುತ್ತಲೇ ಬಂದಿರುವ ಭಾರತ ಇದೀಗ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯಲ್ಲಿ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
  • < previous
  • 1
  • ...
  • 38
  • 39
  • 40
  • 41
  • 42
  • 43
  • 44
  • 45
  • 46
  • ...
  • 119
  • next >

More Trending News

Top Stories
ಹಲವು ರೋಗಗಳಿಗೆ ಯೋಗಾಭ್ಯಾಸ ರಾಮಬಾಣ
ಆತ್ಮೋದ್ಧಾರಕ್ಕೂ ಯೋಗ ಸಾಧನ : ಜೀವನ ನಡೆಸುವ, ಮನಸ್ಸನ್ನು ನಿರ್ವಹಿಸುವ ಕೌಶಲ್ಯ
ಪೊಲೀಸ್‌ ಪೇದೆಗಳ ಟೋಪಿ ಬದಲಾವಣೆ ಇಲ್ಲ
ಮೋದಿಯಿಂದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿ : ಶಾ
ಕೇಂದ್ರದ ಕಾರ್ಯಕ್ರಮದಂತೆ ವಸತಿ ಯೋಜನೇಲಿ ಮೀಸಲು ಹೆಚ್ಚಳ: ಸಿಎಂ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved