ಶಿಸ್ತು, ಸಂಯಮ, ದೇಶಭಕ್ತಿ ಭಾರತ ಸೇವಾದಳದ ಉದ್ದೇಶ: ಐ.ಬಿ. ಶಂಕರ್
May 08 2025, 12:32 AM ISTಚಿಕ್ಕಮಗಳೂರು, ಸಮಾಜದಲ್ಲಿ ವ್ಯಕ್ತಿಯನ್ನು ದೇಶಭಕ್ತಿ, ಸೇವೆ, ಶಿಸ್ತು, ಸಂಯಮದಿಂದ ವರ್ತಿಸುವಂತೆ ಮಾಡುವುದೇ ಭಾರತ ಸೇವಾದಳದ ಪ್ರಮುಖ ಉದ್ದೇಶ ಎಂದು ಮಾಜಿ ಶಾಸಕ ಹಾಗೂ ಸೇವಾದಳದ ರಾಜ್ಯ ಸಮಿತಿ ಸದಸ್ಯ ಐ.ಬಿ. ಶಂಕರ್ ಹೇಳಿದರು.