• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದು ಭಾರತ vs ಇಂಗ್ಲೆಂಡ್‌ ಸೆಮೀಸ್‌ ಫೈಟ್‌: 3ನೇ ಫೈನಲ್‌ ಮೇಲೆ ಭಾರತ ಕಣ್ಣು

Jun 27 2024, 01:06 AM IST
ಸತತ 2ನೇ ಬಾರಿಯೂ ಫೈನಲ್‌ ಪ್ರವೇಶಿಸಲು ಇಂಗ್ಲೆಂಡ್‌ ಕಾತರ. ಕಳೆದ ಬಾರಿ ಸೆಮೀಸ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಕಾತರ. ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿ ಇಂಗ್ಲೆಂಡ್‌.

ಅಖಿಲ ಭಾರತ ವೀರಶೈವ ಮಹಾಸಭಾ ಹರಿಹರ ತಾಲೂಕು ಘಟಕಕ್ಕೆ ಚುನಾವಣೆ

Jun 27 2024, 01:04 AM IST
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಐದು ವರ್ಷಗಳ ಅವಧಿಗೆ ಮಹಾಸಭೆಯ ಸಂವಿಧಾನ ನಿಯಮ ೫೧(೨)ಬಿ ಪ್ರಕಾರ ಚುನಾವಣೆ ನಡೆಸಲಾಗುವುದು ಎಂದು ತಾಲೂಕು ಚುನಾವಣಾ ಅಧಿಕಾರಿ ಸಿ.ವಿ.ಪಾಟೀಲ್ ಹೇಳಿದರು.

ದಕ್ಷಿಣ ಭಾರತ ಜೈನಸಭಾದ ಅಧ್ಯಕ್ಷ ರಾವಸಾಹೇಬ ಇನ್ನಿಲ್ಲ

Jun 26 2024, 12:37 AM IST
ಕನ್ನಡಪ್ರಭ ವಾರ್ತೆ ಬೆಳಗಾವಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಭಾರತ ಜೈನಸಭಾದ ಅಧ್ಯಕ್ಷ, ಖ್ಯಾತ ಉದ್ಯಮಿ, ಸಹಕಾರಿ ಧುರೀಣ ರಾವಸಾಹೇಬ ಪಾಟೀಲ (83) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮೀನಾಕ್ಷಿ, ಪುತ್ರ ಅಭಿನಂದನ್, ಯುವ ಮುಖಂಡ ಉತ್ತಮ ಪಾಟೀಲ ಮತ್ತು ಪುತ್ರಿ ದೀಪಾಲಿ, ಸಹೋದರ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ.

ಟಿ20 ವಿಶ್ವಕಪ್‌: ಭಾರತ vs ಇಂಗ್ಲೆಂಡ್‌ ಸೆಮೀಸ್‌ಗೆ ಮಳೆ ಭೀತಿ!

Jun 26 2024, 12:34 AM IST
ಭಾರತ-ಇಂಗ್ಲೆಂಡ್‌ ಪಂದ್ಯಕ್ಕೆ ಶುರುವಾಗಿದೆ ಮಳೆ ಭೀತಿ. ಪಂದ್ಯ ವಾಶೌಟ್‌ ಆದರೆ ಫೈನಲ್‌ ಪ್ರವೇಶಿಸುತ್ತೆ ಭಾರತ. ಇಂಗ್ಲೆಂಡ್‌ ಪಾಳಯದಲ್ಲಿ ಶುರುವಾಗಿದೆ ಭಯ.

ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ಅಧ್ಯಾಯ: ಬಿಜೆಪಿಯ ನವೀಲೆ ಅಣ್ಣಪ್ಪ, ಅಮಿತ್‌ ಶೆಟ್ಟಿ

Jun 26 2024, 12:32 AM IST
ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಗೆ ಇಂದಿಗೆ ೫೦ ವರ್ಷವಾಗಿದೆ. ಜೂ.೨೮ಕ್ಕೆ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹುಡಾ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ತಿಳಿಸಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜು.19ರಂದು ಭಾರತ vs ಪಾಕ್‌ ಮಹಿಳಾ ಏಷ್ಯಾಕಪ್‌ ಟಿ20

Jun 26 2024, 12:30 AM IST
ಜು.19ರಂದು ಭಾರತ-ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡಗಳ ನಡುವೆ ಏಷ್ಯಾಕಪ್‌ ಟಿ20 ಕದನ. ಶ್ರೀಲಂಕಾದಲ್ಲಿ ನಡೆಯಲಿದೆ ಏಷ್ಯಾಕಪ್‌. 8ನೇ ಬಾರಿ ಚಾಂಪಿಯನ್‌ ಆಗಲು ಸೆಣಸಲಿದೆ ಭಾರತ.

ವೈಫಲ್ಯ ಮುಚ್ಚಿಹಾಕಲು ಭಾರತ ಫುಟ್ಬಾಲ್‌ ಬಗ್ಗೆ ಸ್ಟಿಮಾಕ್‌ ಆರೋಪ: ಎಐಎಫ್‌ಎಫ್‌ ಕೆಂಡ

Jun 25 2024, 12:39 AM IST
ತಮ್ಮ ವೈಫಲ್ಯದ ಹೊಣೆ ಹೊತ್ತುಕೊಳ್ಳುವ ಬದಲು ಇಡೀ ಫುಟ್ಬಾಲ್‌ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ವೈದ್ಯಕೀಯ ವಿವರ ಮುಚ್ಚಿಟ್ಟು ಕೋಚ್‌ ಆಗಿ ಮುಂದುವರಿದಿದ್ದರು ಎಂದು ಎಐಎಫ್‌ಎಫ್‌ ದೂರಿದೆ.

ಅಖಿಲ ಭಾರತ ಸಾಹಿತ್ಯ ಪರಿಷದ್ ‘ಪ್ರಕೃತಿ ಪರಿಸರ’ ಕವಿಗೋಷ್ಠಿ

Jun 24 2024, 01:41 AM IST
ಪ್ರಕೃತಿ ಪರಿಸರ ಕುರಿತು ನಡೆದ ಕವಿಗೋಷ್ಠಿಯಲ್ಲಿ 25 ಮಂದಿ ಕವನ ವಾಚಿಸಿದರು. ಕವನವಾಚನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಟಿ20 ವಿಶ್ವಕಪ್‌: ಹೇಗಿದೆ ಭಾರತ, ಆಸೀಸ್‌ ತಂಡಗಳ ಸೆಮೀಸ್‌ ರೇಸ್‌?

Jun 24 2024, 01:39 AM IST
ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ.

ದ.ಆಫ್ರಿಕಾ ವನಿತೆಯರ ವಿರುದ್ಧ ಭಾರತ ಕ್ಲೀನ್‌ಸ್ವೀಪ್‌

Jun 24 2024, 01:36 AM IST
ಬೆಂಗಳೂರಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಭರ್ಜರಿ ಗೆಲುವು. 3 ಪಂದ್ಯಗಳ ಸರಣಿ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌. ಸ್ಮೃತಿ ಮಂಧನಾ ಹ್ಯಾಟ್ರಿಕ್‌ ಶತಕ ಮಿಸ್‌.
  • < previous
  • 1
  • ...
  • 71
  • 72
  • 73
  • 74
  • 75
  • 76
  • 77
  • 78
  • 79
  • ...
  • 126
  • next >

More Trending News

Top Stories
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved