• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಾಲೂರು: 1200 ಪಲಾನುಭವಿಗಳಿಗೆ ಮನೆ ಮಂಜೂರು

Oct 22 2024, 12:01 AM IST
ಈಗಾಗಲೇ ನಿವೇಶನಕ್ಕಾಗಿ ಬಡವರು ಈ ಹಿಂದೆ ಕಟ್ಟಿದ್ದ 35 ಸಾವಿರ ರು.ಗಳನ್ನು ಬ್ಯಾಂಕ್‌ ಬಡ್ಡಿ ಸಮೇತ ಪಲಾನುಭವಿಗಳ ಖಾತೆಗೆ ನೇರವಾಗಿ ಹಿಂದುರುಗಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಬಡಾವಣೆ ನಿರ್ಮಾಣ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಂಜೂರಾತಿ ಪತ್ರ ನೀಡಲಾಗುವುದು.

ಪ್ರತೀಕಾರಕ್ಕೆ ಇಸ್ರೇಲ್ ಪ್ರಧಾನಿ ಮನೆ ಮೇಲೆ ಲೆಬನಾನ್‌ನ ಹಿಜ್ಬುಲ್ಲಾ ಡ್ರೋನ್‌ ದಾಳಿ ಯತ್ನ

Oct 20 2024, 02:09 AM IST
ಒಂದು ವರ್ಷದ ಹಿಂದೆ ಇಸ್ರೇಲ್‌ನಲ್ಲಿ ನಡೆದ 1200 ಮಂದಿಯ ನರಮೇಧದ ರೂವಾರಿ, ಹಮಾಸ್‌ ನಾಯಕ ಯಾಹ್ಯಾ ಸಿನ್ವರ್ ಹತ್ಯೆಗೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಪ್ರತೀಕಾರಕ್ಕೆ ಇಳಿದಿದ್ದಾರೆ.

ಮನೆ ಮನೆ ಅಲೆಯುತ್ತಿದ್ದ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌

Oct 19 2024, 12:26 AM IST
1200 ಇಸ್ರೇಲಿಗಳ ನರಮೇಧದ ಪ್ರಮುಖ ರೂವಾರಿ ಹಾಗೂ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಯಾಹ್ಯಾ ಸಿನ್ವರ್‌ನನ್ನು ಹುಡುಕಿ ಹತ್ಯೆ ಮಾಡಿದ್ದು ಹೇಗೆ ಎಂಬ ರೋಚಕ ಕಾರ್ಯಾಚರಣೆಯ ವಿವರವನ್ನು ಇಸ್ರೇಲ್‌ ಸೇನೆ ಶುಕ್ರವಾರ ನೀಡಿದೆ ಹಾಗೂ ಸಿನ್ವರ್‌ ಕೊನೇ ಕ್ಷಣಗಳ ಡ್ರೋನ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ : 90 ಕೋಟಿ ರು. ಆಸ್ತಿ ಪತ್ತೆ

Oct 18 2024, 12:13 AM IST
ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ವರುಣಾರ್ಭಟ: 8 ಮನೆ ಕುಸಿತ, ಮೂರು ಮೇಕೆ ಸಾವು

Oct 18 2024, 12:10 AM IST
ಇತ್ತೀಚಿಗೆ ಸುರಿದ ಮಳೆಯ ಪರಿಣಾಮ ತಾಲೂಕಿನಧ್ಯಂತ ಎಂಟು ಮನೆ ಕುಸಿತಗೊಂಡಿದ್ದು, ದೊಡ್ಡಿಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಘಟನೆ ನಡೆದಿದೆ.

ವಾರದ ಮಳೆಗೆ 246 ಮನೆ ಹಾನಿ, ಸಾವಿರ ಹೆಕ್ಟೇರ್‌ ಬೆಳೆ ನಷ್ಟ

Oct 16 2024, 12:52 AM IST
ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ೧೦೧೫ ಹೆಕ್ಟೇರ್ ಕೃಷಿ ಬೆಳೆ, ೩೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ ೨೪೬ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ವಿವಿಧ ಬೆಳೆಗಳು ಹಾಳಾಗಿದ್ದು, ಇನ್ನು ಕೆಲವು ಕಡೆ ರಾಶಿ ಹಾಕಿದ್ದ ಪೀಕು ನೀರಿಗೆ ಸಿಲುಕಿ ಹಾನಿಗೀಡಾಗಿದೆ.

ಮನೆ ಖಾಲಿ ಮಾಡುವಂತೆ ಮಗನ ಕಿರುಕುಳ: ಅತಂತ್ರ ಸ್ಥಿತಿಯಲ್ಲಿ ಬಡವೃದ್ಧೆ ಗೌರಮ್ಮ

Oct 16 2024, 12:51 AM IST
ಗೌರಮ್ಮ ವಾಸಿಸುವ ಮನೆಯ ಮೇಲ್ಛಾವಣಿ ಇಲ್ಲದಿರುವ ಕಾರಣ ವಾಸಿಸಲು ತುಂಬಾ ಕಷ್ಟವಾಗಿದ್ದು, ಮಳೆ ಬಂದಾಗ ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಬಯಲಿನಲ್ಲಿ ಕಲ್ಲೊಡ್ಡಿ ಅಡುಗೆ ಮಾಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಂದಮ್ಮಗಳೇ ಇಲ್ಲದ ನರೇಗಾ ಕೂಸಿನ ಮನೆ!

Oct 16 2024, 12:46 AM IST
ಸರ್ಕಾರದ ನಿಯಮದಂತೆ ಈ ಕೇಂದ್ರದಲ್ಲಿ ಮಕ್ಕಳ ಮನಸೆಳೆಯುವ ಆಟಿಕೆಗಳು, ತೂಗುವ ತೊಟ್ಟಿಲು, ಬಿಸ್ಕತ್, ಬಾಳೆಹಣ್ಣು ಹಾಗೂ ಮಕ್ಕಳನ್ನು ಸಂಬಾಳಿಸುವ ಕೆಲವು ಸಿಬ್ಬಂದಿ ಇರಬೇಕು. ಆದರೆ, ಮುಖ್ಯವಾಗಿ ಚೇಳೂರು ತಾಲೂಕು ಕೇಂದ್ರದಲ್ಲಿ ಇದ್ಯಾವುದೂ ಇಲ್ಲದೆ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.

ಕೇರಳ ಮಹಿಳೆ ತೆಗೆದುಕೊಂಡ ಮನೆ ಸಾಲ ತೀರಿಸಿದ ಭಾರತ ಮೂಲದ ದುಬೈ ಉದ್ಯಮಿ ಯೂಸುಫ್‌ ಅಲಿ

Oct 16 2024, 12:41 AM IST
ಮನೆ ನಿರ್ಮಾಣಕ್ಕೆಂದು ತೆಗೆದುಕೊಂಡ ಸಾಲವನ್ನು ತೀರಿಸಲಾಗದ ಕೇರಳ ಮಹಿಳೆಯ ಸಾಲವನ್ನು ಭಾರತೀಯ ಮೂಲದ ಶ್ರೀಮಂತ ಉದ್ಯಮಿ, ಲೂಲು ಗ್ರೂಪ್‌ ಅಧ್ಯಕ್ಷ ಎಂ.ಎ. ಯೂಸುಫ್‌ ಅಲಿ ಪೂರ್ಣವಾಗಿ ತೀರಿಸಿದ್ದಾರೆ.

ಬಿಡಿಎ ಮಾದರಿಯಲ್ಲಿ ಮನೆ ನಿರ್ಮಾಣ: ಎಸ್‌ಎಸ್‌ಎಂ

Oct 16 2024, 12:38 AM IST
ದಾವಣಗೆರೆಯಲ್ಲಿ ನಡೆದ ದೂಡಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು.
  • < previous
  • 1
  • ...
  • 21
  • 22
  • 23
  • 24
  • 25
  • 26
  • 27
  • 28
  • 29
  • ...
  • 75
  • next >

More Trending News

Top Stories
ರೇಪ್‌ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್‌
ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ
ಬಾಂಗ್ಲಾ: ಯೂನಸ್‌ ಸರ್ಕಾರದಿಂದ ಹಸೀನಾರ ಅವಾಮಿ ಪಕ್ಷ ಬ್ಯಾನ್‌
ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಟ್ರಂಪ್ ಇಂಗಿತ : ಪಾಕ್ ಸ್ವಾಗತ
ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved