ಹೊಸ ಬೀಜದ ತಳಿಗಳ ಸಂಶೋಧನೆ ಅಗತ್ಯ: ಜಿ.ಎಸ್. ಪಾಟೀಲ
Jun 20 2024, 01:07 AM ISTಡಂಬಳ ಹೋಬಳಿಯ ಜುರ್ಚಿಹಾಳ ಗ್ರಾಮದಲ್ಲಿ ಕೃಷಿ ಇಲಾಖೆಯ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಬೆಳೆ ಯೋಜನೆಯಡಿ ಸೂರ್ಯಕಾಂತಿ ಬೀಜದ ಕಿರುಚೀಲಗಳ ವಿತರಣೆ, ಬೀಜೋಪಚಾರ ಅಂದೋಲನ, ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.