ಮನಸ್ಸಿನ ಬಾರ ಕಡಿಮೆ ಆದ ಕಡೆ ಸಾಹಿತ್ಯ ಇರುತ್ತದೆ, ಸಾಹಿತ್ಯವೇ ಸಂಶೋಧನೆ: ಡಾ.ಬಿ.ವಿ.ವಸಂತಕುಮಾರ್
Jan 30 2024, 02:05 AM ISTಅನ್ನ, ಅರಿವು ಮತ್ತು ಆನಂದ ಈ ಮೂರು ಮನುಷ್ಯನ ಸಂಶೋಧನೆಯ ತುಡಿತವಾಗಿದೆ. ಸಾಹಿತ್ಯದ ವಸ್ತು ಜೀವನ. ಸಂಶೋಧಕರು ಅಹರ್ನಿಶಿ ದುಡಿಯಬೇಕು. ಸಂಶೋಧೆಗೆ ಕಡೆ ಎಂಬುದೇ ಇಲ್ಲ. ಒಮ್ಮೆ ಮಾಡಿದ ಸಂಶೋಧನೆಯೂ ಅಂತಿಮ ಸತ್ಯ ಆಗುವುದಿಲ್ಲ. ಸಂಶೋಧನೆ ಎಂಬುದು ಸತ್ಯದ ಹುಡುಕಾಟ ಆಗಿದೆ.