• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕನ್ನಡ ಕಾರ್ಯಕ್ರಮದಲ್ಲಿ ಹಿಂದಿ ಹಾಡು ಹಾಡಿದಾಗ ಏನಾಯ್ತು? ಓಡೋಡಿ ಬಂದ ಅಧಿಕಾರಿ!

Jun 16 2025, 05:57 AM IST

ಕಭೀ ಕಭೀ ಮೇರೆ ದಿಲ್‌ ಮೆ’ ಅನ್ನುತ್ತಿದ್ದಂತೆ ಓಡೋಡಿ ಬಂದ ಅಧಿಕಾರಿ । ನಿಲ್ಸಿ ನಿಲ್ಸಿ ಇದು ಕನ್ನಡ ಕಾರ್ಯಕ್ರಮ ಎಂದು ತಾಕೀತು

ಖೇಲಾ ಚಿತ್ರದ ಹಾಡು ಬಿಡುಗಡೆ

Jun 05 2025, 12:52 AM IST
ತಾಯಿ ಮತ್ತು ಮಗನ ಕಳೆ ಹೇಳುವ ಖೇಲಾ ಚಿತ್ರದ ಹಾಡು ಬಿಡುಗಡೆ ಆಗಿದೆ. ಇದು ಬಿ ಜೆ ಭರತ್ ನಿರ್ದೇಶನದ ಸಿನಿಮಾ.

‘s/o ಮುತ್ತಣ್ಣ’ ಚಿತ್ರದ ಹಾಡು ಬಿಡುಗಡೆ

May 25 2025, 01:39 AM IST

 ದೇವರಾಜ್ ಪುತ್ರ ಪ್ರಣಾಮ್‌ ದೇವರಾಜ್‌ ನಟನೆಯ ಸನ್ ಆಫ್‌ ಮುತ್ತಣ್ಣ ಸದ್ಯದಲ್ಲೇ ತೆರೆಗೆ ಬರಲಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ಅದ್ದೂರಿಯಾಗಿ ಹಾಡುಗಳನ್ನು ಬಿಡುಗಡೆ ಮಾಡಿಕೊಂಡಿದೆ.

ತುಳು ಚಲನ ಚಿತ್ರ ಮೀರಾ ಇಂದು ತೆರೆಗೆ: ಎಐ ಹಾಡು ಬಳಕೆ!

Apr 11 2025, 12:31 AM IST
ತುಳು ಚಿತ್ರ ರಂಗದ ಬಹು ನಿರೀಕ್ಷಿತ ‘ಮೀರಾ’ ಚಿತ್ರ ಶುಕ್ರವಾರ ಕರಾವಳಿಯ ೧೬ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಿದೆ ಎಂದು ಚಿತ್ರ ನಿರ್ದೇಶಕ ಲಂಚುಲಾಲ್ ಕೆ.ಎಸ್. ತಿಳಿಸಿದ್ದಾರೆ. ಈ ಚಿತ್ರ ಮೂಲಕ ತುಳು ಚಿತ್ರ ರಂಗದಲ್ಲಿ ಬದಲಾವಣೆ ತರುವ ಪ್ರಯತ್ನವಾಗಿದೆ. ಪ್ರಥಮ ಬಾರಿಗೆ ಎಐ ಹಾಡು ತರಲಾಗಿದೆ.

ಸಂತೋಷಕ್ಕೆ ಹಾಡು ಸಂತೋಷಕ್ಕೆ...ಶಂಕರನಾಗ್‌ ನೆನಪಿನಲ್ಲಿ ಸಂಗೀತ ಕಾರ್ಯಕ್ರಮ

Mar 28 2025, 12:33 AM IST
ಪಂಚಭಾಷೆಗಳ ಗೀತಗಾಯನವಿದ್ದರೂ ಕನ್ನಡದ ಹಾಡುಗಳ ಕಲರವ ಜೋರಾಗಿತ್ತು.

ಮೂವರು ಹುಡುಗರ ಹಾಡು, ಪಾಡು : ಪಯಣವನ್ನು ಪುಟಗಳನ್ನು ಹೇಳುತ್ತಾ ಪ್ರಶ್ನೆಯನ್ನು ಮುಂದಿಡುವುದು

Mar 10 2025, 12:18 AM IST
ಈಗಿನ‌ ಕಾಲದ ಯುವ ಸಮುದಾಯದ ಮನಸ್ಥಿತಿಯನನ್ನ ಬೇಸ್ ಮಾಡಿಕೊಂಡಿರುವ ಕತೆಯಾಗಿರುವುದರಿಂದ ಇದು ಯೂಥ್‌ಪುಲ್‌ ಸಿನಿಮಾ ಕೂಡ ಹೌದು. ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್ವಲ್‌ ಇರುತ್ತದೆ.

ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ನೆಲದ ಹಕ್ಕಿಯ ಹಾಡು ಚಿತ್ರ ಪ್ರದರ್ಶನ

Mar 03 2025, 01:48 AM IST
ಹಳದಿ ಟಿಟ್ವಿಭ ಪಕ್ಷಿಯ ಬದುಕಿನ ನೋವು- ನಲಿವುಗಳ ಹೋರಾಟವನ್ನು ಚಿತ್ರಿಸುತ್ತಾ ಮನುಷ್ಯನ ದುರಾಸೆಗಳಿಂದ ರೂಪಗೊಳ್ಳುತ್ತಿರುವ ಅಭಿವೃದ್ಧಿಯ ಸಂಕೇತ

ಜನಪದ ಹಾಡು- ಕಥೆಗಳಲ್ಲಿ ಜೀವನದ ಅನುಭವವಿದೆ

Feb 18 2025, 12:32 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಜನವಾಣಿ ಬೇರು ಕವಿವಾಣಿ ಹೂ. ಶಿಷ್ಯ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ. ಜನಪದ ಹಾಡು -ಕಥೆಗಳಲ್ಲಿ ಜೀವನಾನುಭವವಿದೆ. ಅನಕ್ಷರಸ್ಥರಿಂದ ರಚಿಸಲ್ಪಟ್ಟಿದ್ದರೂ ಅದು ಸಂಸ್ಕೃತಿಯ ವೈಭವವನ್ನು ಹೊಂದಿದೆ ಎಂದು ಜನಪದ ಕಲೆಗಾರ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಅಭಿಪ್ರಾಯಪಟ್ಟರು.

ಹಾಡು ಹಾಡುವಾಗ ಪಾಪ್‌ ಗಾಯಕನ ಮೈಕ್‌ ಕಿತ್ತುಕೊಂಡ ಪೊಲೀಸ್‌!

Feb 10 2025, 01:45 AM IST
ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ತನ್ನ ಗಾಯನದ ಮೂಲಕ ಪಾಪ್ ಸಂಗೀತ ಪ್ರೇಮಿಗಳನ್ನು ಅಚ್ಚರಿಗೊಳಿಸಲು ಹೋದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪಾಪ್‌ ಗಾಯಕರೊಬ್ಬರಿಗೆ ಭಾನುವಾರ ಪೊಲೀಸರು ನಿರಾಸೆಗೊಳಿಸಿದ್ದಾರೆ. ಒಂದು ಹಂತದಲ್ಲಿ ಶಿರಾನ್ ಅವರಿಂದ ಬಲವಂತವಾಗಿ ಪೊಲೀಸರು ಮೈಕ್ ಕಿತ್ತು ಹಾಕೊಳ್ಳುವ ದೃಶ್ಯಗಳು ವೈರಲ್ ಆಗಿವೆ.

ಜೈ ಭೀಮ್ ಹಾಡು ಹಾಕಿದ್ದಕ್ಕೆ ಮರ್ಮಾಂಗಕ್ಕೆ ಹಲ್ಲೆ

Jan 06 2025, 01:01 AM IST
ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ಯುವಕನ ಮರ್ಮಾಂಗಕ್ಕೆ ಕಾಲಿನಿಂದ ಒದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿ ಗ್ರಾಮದ ಬಳಿ ನಡೆದಿದೆ.
  • < previous
  • 1
  • 2
  • 3
  • 4
  • 5
  • next >

More Trending News

Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved