ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ, ಅದರ 4 ಮರಿ ಸೇರಿ 5 ಹುಲಿಗಳು ಒಂದೇ ದಿನ ಮೃತಪಟ್ಟಿರುವ ಆಘಾತಕಾರಿ ಘಟನೆ
ತಾಲೂಕಿನ ದೇಶಿಪುರ ಕಾಲೋನಿ ಬಳಿ ಇತ್ತೀಚೆಗೆ ಕುರಿಗಾಹಿ ಗಿರಿಜನ ಮಹಿಳೆಯ ಬಲಿ ಪಡೆದ ದಾಳಿ ಕೋರ ಹುಲಿ ಸೆರೆಗೆ ಸಾಕಾನೆಗಳಾದ ರೋಹಿತ್, ಪಾರ್ತ ಸಾರಥಿ ಫೀಲ್ಡೀಗಿಳಿದಿವೆ.
ತಾಲೂಕಿನ ದೇಶಿಪುರ ಕಾಲೋನಿ ಬಳಿ ಮೇಕೆ ಮೇಯಿಸುತ್ತಿದ್ದ ಗಿರಿಜನ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.
ರಾಜೀನಾಮೆಗೆ ಹೆದರಿ ಹುಲಿ ಇಲಿಯಾಗಿ ಬಿಲ ಸೇರಿದೆ ಎಂದು ಅಹಿಂದ ಮುಖಂಡ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಟೀಕಿಸಿದರು.