• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಎಂಎಂ ಹಿಲ್ಸ್‌ನಲ್ಲಿ ಒಂದೇ ದಿನ 5 ಹುಲಿ ಸಾವು ! ಗೋಮಾಂಸಕ್ಕೆ ವಿಷ ಬೆರೆಸಿ ಹತ್ಯೆ ಶಂಕೆ

Jun 27 2025, 07:11 AM IST

ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ, ಅದರ 4 ಮರಿ ಸೇರಿ 5 ಹುಲಿಗಳು ಒಂದೇ ದಿನ ಮೃತಪಟ್ಟಿರುವ ಆಘಾತಕಾರಿ ಘಟನೆ

ಸೆರೆಗೆ ಕಾರ್ಯಾಚರಣೆ ನಡೆದ್ರೂಕಣ್ಣಿಗೆ ಬೀಳದ ದಾಳಿ ಕೋರ ಹುಲಿ!

Jun 25 2025, 01:17 AM IST
ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಕ್ಯಾಮೆರಾದ ಚಿಪ್‌ನಲ್ಲಿ ಸಿಬ್ಬಂದಿಗಳು ವೀಕ್ಷಿಸುತ್ತಿದ್ದಾರೆ.

ದಾಳಿಕೋರ ಹುಲಿ ಸೆರೆಗೆ ಫೀಲ್ಡೀಗೀಳಿದ ಸಾಕಾನೆಗಳು!

Jun 22 2025, 11:48 PM IST

ತಾಲೂಕಿನ ದೇಶಿಪುರ ಕಾಲೋನಿ ಬಳಿ ಇತ್ತೀಚೆಗೆ ಕುರಿಗಾಹಿ ಗಿರಿಜನ ಮಹಿಳೆಯ ಬಲಿ ಪಡೆದ ದಾಳಿ ಕೋರ ಹುಲಿ ಸೆರೆಗೆ ಸಾಕಾನೆಗಳಾದ ರೋಹಿತ್‌, ಪಾರ್ತ ಸಾರಥಿ ಫೀಲ್ಡೀಗಿಳಿದಿವೆ.

ದೇಶಿಪುರ ಕಾಲೋನಿ ಬಳಿ ಹುಲಿ ಸೆರೆಗೆ ಕೂಂಬಿಂಗ್

Jun 21 2025, 12:49 AM IST
ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಗುರುವಾರ ಕುರಿಗಾಹಿ ಗಿರಿಜನ ಮಹಿಳೆಯನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತು.

ಕುರಿ ಮೇಯಿಸುತ್ತಿದ್ದಾಗ ಹುಲಿ ದಾಳಿ: ಮಹಿಳೆ ಬಲಿ

Jun 19 2025, 11:51 PM IST

ತಾಲೂಕಿನ ದೇಶಿಪುರ ಕಾಲೋನಿ ಬಳಿ ಮೇಕೆ ಮೇಯಿಸುತ್ತಿದ್ದ ಗಿರಿಜನ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.

ಕುರ್ಚಿ ಮಂಚಳ್ಳಿ ಗ್ರಾಮದ ಅಂಚಿನಲ್ಲಿ ಹುಲಿ ಇರುವಿಕೆ ಸುಳಿವು

Jun 01 2025, 04:23 AM IST
ಮಂಚಳ್ಳಿ ಮತ್ತು ಕುರ್ಚಿ ಗ್ರಾಮದ ಅಂಚಿನಲ್ಲಿ ಹುಲಿಯಿಂದ ಹಸುಗಳ ಮೇಲೆ ದಾಳಿಯಾಗಿರುವ ಹಿನ್ನೆಲೆ ಹಾಗೂ ಕಳೆದ ಎರಡು ದಿನಗಳಿಂದ ರಾತ್ರಿ ಹುಲಿಯ ಘರ್ಜನೆ ಗ್ರಾಮಸ್ಥರು ಕೇಳುತ್ತಿರುವ ಬೆನ್ನಲ್ಲೇ ವಿಶೇಷ ತಂಡದಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿ ಆರಂಭ

May 23 2025, 11:54 PM IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಆನೆ ಗಣತಿ ಸಮಯದಲ್ಲಿ ಗಣತಿದಾರರಿಗೆ ಕಾಡಾನೆ ಕಾಣಿಸಿಕೊಂಡಿದೆ.

ರಾಜೀನಾಮೆಗೆ ಹೆದರಿ ಹುಲಿ ಇಲಿತರ ಬಿಲ ಸೇರಿದೆ : ಎಸ್‌.ಎಂ.ಪಾಟೀಲ

May 10 2025, 01:13 AM IST

 ರಾಜೀನಾಮೆಗೆ ಹೆದರಿ ಹುಲಿ ಇಲಿಯಾಗಿ ಬಿಲ ಸೇರಿದೆ ಎಂದು ಅಹಿಂದ ಮುಖಂಡ ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಟೀಕಿಸಿದರು.

ಕಾರ್ಯಾಚರಣೆ ನಡುವೆಯೇ ಹುಲಿ ದಾಳಿಗೆ ಕರು ಬಲಿ

Apr 24 2025, 11:46 PM IST
ಕಾರ್ಯಾಚರಣೆ ತಂಡದ ಕಣ್ಣು ತಪ್ಪಿಸಿ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಿಂದ ಒಂದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕರು ಒಂದನ್ನು ಕೊಂದು ತಿಂದು ಹಾಕಿರುವ ಘಟನೆ ನಡೆದಿದೆ.

ಹುಲಿ ಸೆರೆ ಕಾರ್ಯಾಚರಣೆ ಅರಣ್ಯದಂಚಿನ ಗ್ರಾಮಕ್ಕೆ ಶಾಸಕ ಪೊನ್ನಣ್ಣ ಖುದ್ದು ಭೇಟಿ, ಪರಿಶೀಲನೆ

Apr 23 2025, 12:39 AM IST
ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ನಡೆಸಿ ಬಲಿ ಪಡೆಯುತ್ತಿರುವ ಹುಲಿ ಸೆರೆ ಹಿಡಿಯಲು ಅಗತ್ಯವಾದ ಅನುಮತಿಯನ್ನು ಸರ್ಕಾರದಿಂದ ಒದಗಿಸಲಾಗಿದೆ ಎಂದು ಶಾಸಕರು ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
ಎಪಿಎಲ್‌ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ
ಆರೆಸ್ಸೆಸ್‌ ಪಥಸಂಚಲನಕ್ಕೆ ಗುರುಮಠ್ಕಲ್‌ನಲ್ಲೂ ಬ್ರೇಕ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved