ಕೆ.ಆರ್.ಪೇಟೆ ಪಟ್ಟಣದೆಲ್ಲೆಡೆ ತ್ಯಾಜ್ಯಗಳ ರಾಶಿ; ಕ್ರಮ ಕೈಗೊಳ್ಳದ ಅಧಿಕಾರಿಗಳು
Aug 03 2025, 11:45 PM ISTಕೆ.ಆರ್.ಪೇಟೆ ಪಟ್ಟಣದಾದ್ಯಂತ ಎಲ್ಲೆಡೆ ತ್ಯಾಜ್ಯಗಳ ರಾಶಿ ಹೆಚ್ಚಾಗಿದ್ದು, ಸ್ವಚ್ಛತೆಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಟ್ಟಣಕ್ಕೆ ಪ್ರವೇಶ ನೀಡುತ್ತಿದ್ದಂತೆ ವಾಹನ ಸವಾರರಿಗೆ ತ್ಯಾಜ್ಯದ ದುರ್ವಾಸನೆ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ನಿರುಪಯುಕ್ತ ವಸ್ತುಗಳು ಸ್ವಾಗತ ಕೋರುತ್ತಿವೆ.