ಮರಿಯಾನೆ ಹಿಡಿದು ಕ್ಯಾಂಪ್ ಕಿತ್ತ ಅರಣ್ಯ ಇಲಾಖೆ
Jan 25 2024, 02:04 AM ISTಹಲವು ದಶಕಗಳಿಂದ ಆಲೂರು, ಸಕಲೇಶಪುರ, ಬೇಲೂರು, ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ನಡುವಿನ ಸಂಘರ್ಷಕ್ಕೆ ಅರಣ್ಯ ಇಲಾಖೆಯವರ ಬೇಜವಾಬ್ದಾರಿ ತನದಿಂದಾಗಿ ಶಾಶ್ವತ ಅಥವಾ ತಾತ್ಕಾಲಿಕ ಪರಿಹಾರ ದೊರಕುವುದು ಕಷ್ಟವಾಗಿದೆ.