ಜನರಲ್ಲಿ ಆರ್ಥಿಕ ಸಾಕ್ಷರತೆ, ಉಳಿತಾಯ ಪ್ರಜ್ಞೆ ಬೆಳೆಯಬೇಕು; ಎಂ.ಬಿ.ಹರಿಪ್ರಸಾದ್
Jul 08 2024, 12:34 AM ISTಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಗಳು ಹೆಚ್ಚಾಗುತ್ತಿವೆ. ಆರ್ಥಿಕ ತಜ್ಞರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಹಾಗೆ ಆರ್ಥಿಕ ಪ್ರಗತಿಗೆ ಎಲ್ಲಾ ಮಹಿಳೆಯರು ಉದ್ಯೋಗಸ್ಥರು, ಉದ್ಯಮಿಗಳಾಗಬೇಕು. ಒಂದೇ ವರ್ಗದ ಕೈಯಲ್ಲಿ ಆಸ್ತಿ, ಅಧಿಕಾರ, ಸಂಪತ್ತು ಇದ್ದರೆ ಪ್ರಗತಿ ಅಸಾಧ್ಯ .