ಕರ್ನಾಟಕ ಏಕೀಕರಣಕ್ಕೆ ಕಸಾಪ ಕೊಡುಗೆ ಅನನ್ಯ: ಕೆ.ಕರೀಗೌಡ
May 06 2024, 12:33 AM IST ನಾಡು-ನುಡಿ ಕುರಿತು ಅಭಿಮಾನ ಕಡಿಮೆಯಾಗುತ್ತಿದ್ದು, ಯುವಜನರಲ್ಲಿ ಕನ್ನಡ ಭಾಷೆಯ ಅಸ್ಮಿತೆ ಕುರಿತು ಅಭಿಮಾನ ಮೂಡಿಸುವ ಕೆಲಸ ಮಾಡಬೇಕಿದೆ. ಪಿಂಚಣಿ ಹಣದಲ್ಲಿ ಪರಿಷತ್ ನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದೇನೆ. ಪರಿಷತ್ತಿನ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಿದೆ.