ಸೋಲಿನ ಹತಾಶೆಯಿಂದ ಕಾಂಗ್ರೆಸ್ ಅಧಿಕಾರ ದುರ್ಬಳಕೆ: ನವೀನ್ ಕಿರಣ್
Sep 06 2024, 01:00 AM IST ಕಾಂಗ್ರೆಸ್ ನೈತಿಕತೆ ಎತ್ತ ಕಡೆ ಸಾಗಿದೆ? ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಅಧಿಕಾರಕ್ಕಾಗಿ ಅನಧೀಕೃತವಾಗಿ ಹೊರಗಿನವರನ್ನು ಸೇರಿಸಿ ಮತದಾರರನ್ನಾಗಿಸುತ್ತಿರುವುದು ಖಂಡನೀಯ. ಇಂತಹ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ, ಇದು ನಾಚಿಕೆಗೇಡು.