ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ
Apr 02 2025, 01:01 AM IST
ವಿಧಾನಸಭೆಯಿಂದ ಶಾಸಕರ ಅಮಾನತು ಖಂಡಿಸಿ ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡ ಬಳಿಕ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮೈಲಾರ ಮಹದೇವಪ್ಪ ಧೀಮಂತ ನಾಯಕ: ಎಸ್.ಆರ್. ಪಾಟೀಲ
Apr 02 2025, 01:00 AM IST
ಮೈಲಾರ ಮಹದೇವಪ್ಪನವರು ಧೀಮಂತ ನಾಯಕ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ.
ಒಳಿತು ಬಯಸುವುದು ಎಲ್ಲ ಧರ್ಮಗಳ ಆಶಯ: ಅಶೋಕ್ ನಾಯ್ಕ
Mar 30 2025, 03:05 AM IST
ಸಕಲ ಜೀವಿಗಳಿಗೂ ಒಳಿತು ಬಯಸುವುದು ಎಲ್ಲ ಧರ್ಮಗಳ ಆಶಯವಾಗಿದೆ.
ನಿಷ್ಠಾವಂತ ಕಾರ್ಯಕರ್ತರಿಂದಾಗಿ ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ: ರೂಪಾಲಿ ಎಸ್.ನಾಯ್ಕ
Mar 29 2025, 12:34 AM IST
ದೇಶ, ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದು ಸಾಬೀತಾಗಿದೆ.
ಜೀವನದಲ್ಲಿ ಸತ್ಯ, ನಿಷ್ಟೆ ಇರಲಿ: ನ್ಯಾಯಾಧೀಶ ಸದಾನಂದ ನಾಯಕ
Mar 29 2025, 12:30 AM IST
ನಿತ್ಯ ಜೀವನದಲ್ಲಿ ಅವರವರ ವೃತ್ತಿಗೆ ತಕ್ಕಂತೆ ಶ್ರಮಿಸುತ್ತಾರೆ. ಇದರಲ್ಲಿ ಸತ್ಯ ಮತ್ತು ನಿಷ್ಟೆ ಇದ್ದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಪೂರಕವಾಗುತ್ತದೆ.
ಕಿವಿಗಳ ಆರೈಕೆಗೆ ಆದ್ಯತೆ ಕೊಡಿ: ಡಿಎಚ್ಓ ಡಾ. ಶಂಕರ್ ನಾಯ್ಕ
Mar 28 2025, 12:37 AM IST
ಕರ್ಕಶ ಶಬ್ದಗಳ ಹಾವಳಿ, ಡಿಜೆ ಸೌಂಡ್, ಪಟಾಕಿ ಸದ್ದು, ಕಾರ್ಖಾನೆ ಶಬ್ದ, ಅತಿಯಾದ ಹೆಡ್ಫೋನ್ಗಳ ಬಳಕೆಯಿಂದಾಗಿ ಶ್ರವಣ ದೋಷ ಸಮಸ್ಯೆ ಹೆಚ್ಚಾಗಲಿವೆ.
ಹಿಂದುತ್ವ ನಾಯಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಆದೇಶ ವಾಪಸ್ಗೆ ಏ.10 ಗಡುವು
Mar 28 2025, 12:34 AM IST
ಹಿಂದುತ್ವ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಪಕ್ಷದ ಹೈಕಮಾಂಡ್ಗೆ ಏ.10 ಗಡುವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿದರು.
ಮಹಿಳೆಯರು ಕುಗ್ಗದೆ ಛಲದಿಂದ ಗುರಿ ಸಾಧಿಸಲಿ: ಎಸ್.ಆರ್. ನಾಯಕ
Mar 28 2025, 12:32 AM IST
ಮಹಿಳೆಯರು ಜೀವನದಲ್ಲಿ ಕುಗ್ಗಬಾರದು. ಛಲದಿಂದ ಶಿಕ್ಷಣ ಪಡೆದು ಸಾಧನೆಯ ಗುರಿ ತಲುಪಬೇಕು ಎಂದು ಇಳಕಲ್ಲ ನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಎಸ್.ಆರ್. ನಾಯಕ ಹೇಳಿದರು.
ವಿದ್ಯಾರ್ಥಿಗಳಿಗೆ ಕೃಷಿ ಪಾಠ ಮಾಡಿದ ಶಾಸಕ ಭೀಮಣ್ಣ ನಾಯ್ಕ
Mar 28 2025, 12:32 AM IST
ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಿಂದ ಎನ್ಎಸ್ಎಸ್ ಶಿಬಿರವನ್ನು ಮಳಲಗಾಂವ ಊರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಏ.೪ರಂದು ಲಲಿತಾ ನಾಯಕ್ ಮಾನವತಾ ಪ್ರಶಸ್ತಿ ಪ್ರದಾನ
Mar 27 2025, 01:08 AM IST
ಬಡಾವಣೆ ನಗರಸಭಾ ವ್ಯಾಪ್ತಿಯ ೩೪ನೇ ವಾರ್ಡ್ಗೆ ಸೇರಿದ್ದರೂ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಬಡಾವಣೆಗೆ ಹೋಗುವುದಕ್ಕೆ ಸರಿಯಾದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಕುಸಿದುಬೀಳುವ ಸ್ಥಿತಿಯಲ್ಲಿದೆ. ಸಮುದಾಯ ಭವನದೊಳಗೆ ಗ್ರಂಥಾಲಯ ನಡೆಯುತ್ತಿದೆ. ೩೫ ವರ್ಷಗಳಿಂದ ವ್ಯವಸ್ಥಿತವಾಗಿ ಅಭಿವೃದ್ಧಿ ಕಾಣುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.
< previous
1
2
3
4
5
6
7
8
9
10
...
83
next >
More Trending News
Top Stories
ನೇಯ್ಗೆ ಕೂಲಿಗಾರರ ಮಗಳು ರಾಜ್ಯದ ಟಾಪರ್
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭಾರತಕ್ಕೆ ಬೆಚ್ಚಿದ ಪಾಕ್ । ಯುದ್ಧ ತಡೆಯಿರಿ : ಮುಸ್ಲಿಂ ದೇಶಗಳಿಗೆ ಪಾಕಿಸ್ತಾನ ಮೊರೆ!
ಎಸ್ಸೆಸ್ಸೆಲ್ಸಿ : 62.34% ಮಕ್ಕಳು ಪಾಸ್ । 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!