ಎಲ್ಲರಲ್ಲೂ ದಿವ್ಯ ಶಕ್ತಿ ಇದೆ, ಕೀಳರಿಮೆ ಬೇಡ: ಡಾ.ಸಕ್ರೀ ನಾಯ್ಕ
May 14 2025, 12:14 AM ISTಪ್ರತಿಯೊಬ್ಬರಲ್ಲೂ ದಿವ್ಯ ಶಕ್ತಿಯಿದ್ದು ಯಾರೂ ಸಹ ತಮ್ಮನ್ನು ಕೀಳು, ಕ್ಷುಲ್ಲಕ ಎಂದು ಕೀಳರಿಮೆ ಮಾಡಿಕೊಳ್ಳಬಾರದು ಎಂದು ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಕ್ರೀ ನಾಯ್ಕ ಕಿವಿಮಾತು ಹೇಳಿದರು.