ಸಾಮಾಜಿಕ ನ್ಯಾಯ ಸಿಗದ ಬಗ್ಗೆ ಸರ್ಕಾರಗಳೇ ಉತ್ತರಿಸಲಿ
Nov 15 2024, 12:32 AM ISTಭಾರತದ ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯ ಜನರಿಗೆ ಲಭಿಸಿಲ್ಲ. 12ನೇ ಶತಮಾನದಲ್ಲಿ ಬಸವಣ್ಣವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದರು. ಮಹಿಳೆಯರ ಅನುಕೂಲಕ್ಕೆ 1973ರಲ್ಲಿ ಸಂವಿಧಾನದ ಕಲಂ 42ಕ್ಕೆ ತಿದ್ದುಪಡಿ ತಂದರೂ, 21ನೇ ಶತಮಾನದಲ್ಲಿ ಸಮಾನತೆ ದೊರಕಿಲ್ಲ.