ಸಂವಿಧಾನದಡಿ ಎಲ್ಲರಿಗೂ ನ್ಯಾಯ ದೊರಕಿಸಿದ ಧೀಮಂತ ಅಂಬೇಡ್ಕರ್
Feb 04 2025, 12:31 AM ISTಸ್ವಾತಂತ್ರ್ಯ ಹಾಗೂ ಆನಂತರವೂ ಡಾ. ಅಂಬೇಡ್ಕರ್ ಜೀವಿತಾವಧಿಯಲ್ಲಿ ಜಾತಿಯ ಸುಳಿಗೆ ಸಿಲುಕಿ ನಲುಗಿದ್ದರು. ಜಾತೀಯತೆ ವಿರುದ್ಧ ಹೋರಾಡಿ, ತಾವೇ ರಚಿಸಿದ ಸಂವಿಧಾನದ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲ ವರ್ಗದ ಕಡುಬಡವರಿಗೆ ನ್ಯಾಯ ದೊರಕಿಸಿದ ಧೀಮಂತ ವ್ಯಕ್ತಿತ್ವ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸ್ವಾಭಿಮಾನಿ ಬಳಗದ ಮುಖಂಡ ಹಾಗೂ ಇನ್ ಸೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.