ತಬ್ಬಲಿಯಾದ ಕೊರಚರಿಗೆ ಮೀಸಲಿನ ನ್ಯಾಯ ನೀಡಿ: ಕೆ.ಎನ್.ಪ್ರಭು
Aug 24 2025, 02:00 AM ISTಮಾದಿಗ ಸಮಾಜಕ್ಕಿಂತಲೂ ಹಿಂದುಳಿದ ಕೊರಚ ಸಮಾಜದ ತಬ್ಬಲಿಯಾಗಿದ್ದು, ಕೇವಲ 1 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದು, ಒಳಮೀಸಲಾತಿ ಪುನಹ ಪರಿಶೀಲಿಸಿ, ಕೊರಚರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಎನ್.ಪ್ರಭು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.