ವಯನಾಡುಭೂಕುಸಿತದಿಂದ ಪಾರಾಗಿ ಪರದಾಡುತ್ತಿರುವ ಜನ, ಮನೆ, ವಸ್ತು ಕಳೆದುಕೊಂಡು ಆಕ್ರಂದನ
Aug 01 2024, 01:48 AM ISTಭೂಕುಸಿತದಿಂದ ಪಾರಾಗಿ ಪರದಾಡುತ್ತಿರುವ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಕೆಲವರು ಮನೆ ಕಳೆದುಕೊಂಡು ಆಶ್ರಯಕ್ಕಾಗಿ ಅಲೆದಾಡುತ್ತಿದ್ದರೆ, ಇನ್ನೂ ಕೆಲವರು ತಮ್ಮವರನ್ನು ಕಳೆದುಕೊಂಡು ಶೋಕಿಸುತ್ತಿದ್ದಾರೆ.