ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೆ ನನ್ನ ಹೋರಾಟ ನಿರಂತರ: ಕೆ.ಪಿ.ನಂಜುಂಡಿ
Sep 30 2024, 01:21 AM ISTಗುಡಿ, ಗೋಪುರ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿ ದೇಶದ ಸಂಸ್ಕೃತಿ ಉಳಿಸಲು ಜೊತೆಗೆ ದೇಶದ ಸರ್ವ ಜನಾಂಗಕ್ಕಗೂ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡಿಕೊಡುವ ಕೊಡುತ್ತಾ ಬಂದಿರುವ ನಮ್ಮ ಸಮಾಜದ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗೂಡಿ ಹೋರಾಟ ಮಾಡಬೇಕಾಗಿದೆ.