ಸಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜ
Sep 25 2024, 01:00 AM ISTರೈತರು ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಎದೆಗುಂದದೆ ಮುನ್ನಡೆಯಬೇಕು, ಸಹಕಾರದ ಯಾವುದಾದರು ಸೌಲಭ್ಯ ಬಳಸಿಕೊಂಡು ಸಾಲ ತೀರಿಸುವ ಪರಿಹಾರ ಕಂಡುಕೊಳ್ಳಬೇಕು.