ಬೀರೂರಿನಲ್ಲಿ ಜಿಲ್ಲಾ ಮಟ್ಟದ ಯುವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸವಿತಾ ರಮೇಶ್
Sep 20 2025, 01:00 AM IST ಬೀರೂರು, ಕನ್ನಡ ಭಾಷೆ ನೆಲ, ಜಲ ಇವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾನ್ಯತೆ ಮತ್ತು ಮನ್ನಣೆಯನ್ನು ನಾವೆಲ್ಲರೂ ಕಲ್ಪಿಸಿ ಕೊಡಬೇಕಾಗಿದೆ. ಹಾಗೇನೆ ಕನ್ನಡ ಭಾಷೆ ಉಳಿದಿರುವಂತದ್ದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ತಿಳಿಸಿದರು.