• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪಾರಂಪರಿಕ ವೈದ್ಯ ಪದ್ಧತಿ ಉಳಿಸಲು ಸರ್ಕಾರ ಗಮನ ಹರಿಸಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

Jan 08 2024, 01:45 AM IST
ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಮೂಲ ಬೇರಿಲ್ಲವೆಂದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿ ಹೋಗುತ್ತಾರೆ. ಭೂಮಿ ಮೇಲಿರುವ ಪ್ರತಿಯೊಂದು ಗಿಡವೂ ಸಹ ಒಂದಲ್ಲ ಒಂದು ರೀತಿಯ ಔಷಧಿಗೆ ಬಳಕೆಯಾಗುತ್ತದೆ. ನಮ್ಮ ಗಿಡಮೂಲಿಕೆಗಳ ಪ್ರಬೇಧಗಳು ಅಳಿಯಬಾರದು, ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ.

ದೀಕ್ಷೆ ಪಡೆದ ಎಲ್ಲ ಕೃಷ್ಣ ಭಕ್ತರಿಗೆ ಮೂಲ ಭಗವದ್ಗೀತೆ ಕೃತಿ ವಿತರಣೆ: ಶ್ರೀ ಡಾ. ಸುಗುಣೇಂದ್ರ ತೀರ್ಥ ಸ್ವಾಮೀಜಿ

Jan 06 2024, 02:00 AM IST
ಪುತ್ತೂರಿನಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಗೀತಾ ಯಜ್ಞ ಲೇಖನ ದೀಕ್ಷೆ ನೀಡಿ ಅನುಗ್ರಹ ಸಂದೇಶ ನೀಡಿದರು.

ಚಟಗಳಿಗೆ ಬಲಿಯಾಗಿ ಆರೋಗ್ಯ ಕಳೆದುಕೊಳ್ಳಬೇಡಿ: ಹರಳಯ್ಯ ಸ್ವಾಮೀಜಿ

Jan 05 2024, 01:45 AM IST
ಇಂದಿನ ಯುವ ಜನಾಂಗ ಅಧ್ಯಾತ್ಮದ ಬಗ್ಗೆ ಚಿಂತನೆ ಮಾಡದೇ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ.

ರಾಮಮಂದಿರ ನಿರ್ಮಾಣ ಶತಮಾನಗಳ ಕನಸು: ಸಿದ್ದಾರೂಢ ಸಿದ್ದ ಚೇತನಾಶ್ರಮದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ

Jan 03 2024, 01:45 AM IST
ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಅಯೋಧ್ಯೆ ಮಂತ್ರಾಕ್ಷತಾ ಕಳಶ ವಿತರಣೆ ಕಾರ್ಯಕ್ರಮ

ದೇಶಿ ಕ್ರೀಡೆಗಳಿಗೆ ಒತ್ತು ನೀಡಿ: ಚನ್ನಮಲ್ಲ ಸ್ವಾಮೀಜಿ

Jan 03 2024, 01:45 AM IST
ಸ್ತಿ, ಕಬಡ್ಡಿಗಳು ಇಂದು ಕೇವಲ ದೇಶಿ ಕ್ರೀಡೆಗಳಾಗಿ ಉಳಿದಿಲ್ಲ ಬದಲಾಗಿ ಜಾಗತಿಕ ಕ್ರೀಡೆಗಳಾಗಿ ಬೆಳೆದು ನಿಂತಿವೆ

ಮಕ್ಕಳನ್ನು ಸ್ನೇಹಿತರಂತೆ ಕಾಣಿ: ಡಾ.ಮರುಳಸಿದ್ದ ಸ್ವಾಮೀಜಿ

Jan 03 2024, 01:45 AM IST
ಮಕ್ಕಳಿಗೆ ವಸ್ತು, ಹಣ, ಸಂಬಂಧಗಳ ಮೌಲ್ಯವನ್ನು ತಿಳಿಸುವುದರ ಜೊತೆಗೆ ಸ್ನೇಹಿತರಂತೆ ಕಾಣಬೇಕು ಆಗ ಮೌಲ್ಯಯುತ ಸಮಾಜನಿರ್ಮಾಣವಾಗುತ್ತದೆ.

ಸಿದ್ದೇಶ್ವರ ಶ್ರೀ ಬದುಕೇ ಒಂದು ಉಪನಿಷತ್ತು: ವಚನಾನಂದ ಸ್ವಾಮೀಜಿ

Jan 02 2024, 02:15 AM IST
ಕ್ರೀಡೆ, ಯೋಗ, ಆರೋಗ್ಯ ಕುರಿತಾದ ಗೋಷ್ಠಿಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ ಅವರು ಸಿದ್ದೇಶ್ವರ ಅಪ್ಪನವರು ಏನನ್ನು ನುಡಿದರೊ ಹಾಗೇ ನಡೆದಿದ್ದಾರೆ ಎಂದಿದ್ದಾರೆ.

ಧರ್ಮದ ಆಚರಣೆ ಪಾಲಿಸಿದರೇ ಧರ್ಮ ಸಂರಕ್ಷಿಸುವುದು: ಪ್ರಭುನೀಲಕಂಠ ಸ್ವಾಮೀಜಿ

Jan 02 2024, 02:15 AM IST
ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 84ನೇ ಜಯಂತ್ಯುತ್ಸವದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳೇ ಧರ್ಮದ ತಳಹದಿಯಾಗಿದೆ ಎಂದರು.

ಧರ್ಮದ ಆಚರಣೆ ಪಾಲಿಸಿದರೇ ಧರ್ಮ ಸಂರಕ್ಷಿಸುವುದು: ಪ್ರಭುನೀಲಕಂಠ ಸ್ವಾಮೀಜಿ

Jan 02 2024, 02:15 AM IST
ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 84ನೇ ಜಯಂತ್ಯುತ್ಸವದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳೇ ಧರ್ಮದ ತಳಹದಿಯಾಗಿದೆ ಎಂದರು.

ದೇಗುಲ ಜೀರ್ಣೋದ್ಧಾರ ಗ್ರಾಮಕ್ಕೆ ಒಳಿತು: ಸ್ವಾಮೀಜಿ

Jan 01 2024, 01:15 AM IST
ಮಾಗಡಿ: ಪುರಾತನ ಐತಿಹಾಸಿಕ ದೇವಸ್ಥಾನ ಜೀರ್ಣೋದ್ಧಾರ ಮಾಡುವುದರಿಂದ ಗ್ರಾಮಕ್ಕೆ ಒಳಿತಾಗಲಿದೆ ಎಂದು ನಡುವಿನ ಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಸಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
  • < previous
  • 1
  • ...
  • 95
  • 96
  • 97
  • 98
  • 99
  • 100
  • 101
  • 102
  • 103
  • next >

More Trending News

Top Stories
ರಾಜಣ್ಣ ವಜಾ-ಪಕ್ಷದ ಆಂತರಿಕ ವಿಷಯ: ಸಿದ್ದರಾಮಯ್ಯ ಸ್ಪಷ್ಟನೆ
ರಾಜಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ
ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌
ಓಟ ನಿಲ್ಲಿಸಿದ ಚಾಂಪಿಯನ್ ಚೆನ್ನ !
ಭಾರತಕ್ಕೆ ಆಗಸ್ಟಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದೇಕೆ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved