ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸ್ನೇಹಿತ ದೇಶ ಭಾರತ ಸಾಲ ಮನ್ನಾ ಮಾಡಬೇಕು: ಮಾಲ್ಡೀವ್ಸ್ ಅಧ್ಯಕ್ಷ
ಭಾರತದ ಕುರಿತು ಸದಾ ಕಿಡಿಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಇದೀಗ ತಣ್ಣಗಾಗಿದ್ದು, ಭಾರತವನ್ನು ಸ್ನೇಹಿತ ದೇಶ ಎಂದು ಕರೆದಿದ್ದಾರೆ.
7 ದಿನ ಇ.ಡಿ. ವಶಕ್ಕೆ ಕೇಜ್ರಿವಾಲ್
ದಿಲ್ಲಿ ಅಬಕಾರಿ ಹಗರಣದಲ್ಲಿ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.
ಕೇಜ್ರಿ ಉತ್ತರಾಧಿಕಾರಿ ಯಾರು?
ಕೇಜ್ರಿ ಪತ್ನಿ ಸುನಿತಾ, ಅತಿಷಿ, ಸೌರಭ್ ಭಾರದ್ವಾಜ್ ಸಿಎಂ ರೇಸಲ್ಲಿದ್ದು, ಪಕ್ಷದ ಸಂಚಾಲಕ ಹುದ್ದೆ ರೇಸಲ್ಲಿ ಆತಿಷಿ, ಸುನಿತಾ, ಮಾನ್ ಇದ್ದಾರೆ.
ತೆರಿಗೆ ಮರು ಪರಿಶೀಲನೆ ಅರ್ಜಿ: ಕಾಂಗ್ರೆಸ್ ಅರ್ಜಿ ಹೈಕೋರ್ಟಲ್ಲೂ ವಜಾ
ತೆರಿಗೆ ಮರು ಪರಿಶೀಲನೆಯ ಕಾಂಗ್ರೆಸ್ ಅರ್ಜಿ ಹೈಕೋರ್ಟಲ್ಲೂ ವಜಾ ಆಗಿದೆ. ಐಟಿ ರಿಟರ್ನ್ ಫೈಲ್ನಲ್ಲಿ ವಂಚನೆ ಪ್ರಕರಣದ ಸಂಬಂಧ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.
ಮುಕೇಶ್ ಅಂಬಾನಿಗೆ ವಾಯ್ಸ್ ಡೇಟಾದಿಂದ ಜೀವಮಾನ ಸಾಧನೆ ಪ್ರಶಸ್ತಿ
ಜಿಯೋಗೆ ಆರು ಪ್ರಶಸ್ತಿ ಲಭಿಸಿದ್ದು, ಮುಖ್ಯಸ್ಥ ಮುಕೇಶ್ ಅಂಬಾನಿಗೆ ಜೀವಮಾನ ಪ್ರಶಸ್ತಿ ಲಭಿಸಿದೆ.
ಕೇಂದ್ರೀಯ ಸಂಸ್ಥೆ ದುರ್ಬಳಕೆ: ಚು. ಆಯೋಗಕ್ಕೆ ಇಂಡಿಯಾ ದೂರು
ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯ ಮುಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂದು ಚುನಾವಣಾ ಆಯೋಗಕ್ಕೆ ಇಂಡಿಯಾ ಕುಟದ ನಅಯಕರು ದೂರು ನೀಡಿದ್ದಾರೆ.
ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು
ಕೇಜ್ರಿವಾಲ್ ಸಿಎಂ ಹುದ್ದೆಯಲ್ಲಿರಲು ಕಾನೂನು ಸಮಸ್ಯೆ ಇಲ್ಲ. ಅವರು ದೋಷಿ ಅಂತ ಸಾಬೀತಾದರೆ ಮಾತ್ರ ಅನರ್ಹರಾಗುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.
ಸಿಬ್ಬಂದಿಗೆ ಸರಿಯಾದ ವಿರಾಮ ನೀಡದ ಏರಿಂಡಿಯಾಗೆ ₹80 ಲಕ್ಷ ದಂಡ!
ಸಿಬ್ಬಂದಿಗೆ ಸರಿಯಾದ ವಿರಾಮ ನೀಡದ ಕಾರಣ ಏರ್ ಇಂಡಿಯಾ ಸಂಸ್ಥೆಗೆ 80 ಲಕ್ಷ ರು. ದಂಡ ವಿಧಿಸಿ ಡಿಜಿಸಿಎ ಆದೇಶಿಸಿದೆ.
ಬಿಜೆಪಿ 4ನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್ಕುಮಾರ್ಗೆ ಟಿಕೆಟ್
ತಮಿಳುನಾಡಿನ ವಿರುಧುನಗರದಿಂದ ರಾಧಿಕಾ ಶರತ್ಕುಮಾರ್ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದು, ಅವರಿಗೆ ನಟ ವಿಜಯಕಾಂತ್ ಪುತ್ರ ಎದುರಾಳಿಯಾಗುವ ಸಾಧ್ಯತೆಯಿದೆ.
ದಿಲ್ಲಿ ಅಬಕಾರಿ ಹಗರಣ: ಕವಿತಾಗೆ ಜಾಮೀನು ನೀಡಲು ಸುಪ್ರೀಂ ನಕಾರ
ದಿಲ್ಲಿ ಅಬಕಾರಿ ಹಗರಣದಲ್ಲಿ ಕವಿತಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
< previous
1
...
629
630
631
632
633
634
635
636
637
...
804
next >
Top Stories
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
ಹಣ ಇಟ್ಟು ಆಡುವ ಎಲ್ಲಾ ಆನ್ಲೈನ್ ಗೇಮ್ಗಳು ಕಡ್ಡಾಯ ನಿಷೇಧ
ಎಸ್ಸಿಎಸ್ಟಿ/ಟಿಎಸ್ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ