ರಾಜ್ಯದ ಹಿರಿಯ ಸಚಿವರು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯುವ ನೆಪದಲ್ಲಿ ಗ್ಯಾರಂಟಿಗಳ ಪರಿಷ್ಕರಣೆಗೆ ಸಲಹೆ ನೀಡಿರುವ ಬೆನ್ನಲ್ಲೇ, ‘ಗ್ಯಾರಂಟಿಗಳ ಪರಿಷ್ಕರಣೆ’ ಬಗ್ಗೆ ಪರ-ವಿರೋಧಗಳ ತೀವ್ರ