ದೇವಗಾನಹಳ್ಳಿಯಲ್ಲಿ ಕುರುಬ ಸಮುದಾಯದಿಂದ ತೆಂಗಿನಕಾಯಿ ಪವಾಡಫೆ.೫ ರಿಂದ ೭ನೇ ತಾರೀಕಿನವರೆಗೂ ೯ ವರ್ಷಕ್ಕೊಮ್ಮೆ ನಡೆಯುವ ತ್ಯಾರನಹಳ್ಳಿ ಸಿದ್ದೇಶ್ವರಸ್ವಾಮಿ, ಬಿರೇಶ್ವರ, ಭತ್ತೇಶ್ವರ, ಶ್ರೀ ಈರಮುದ್ದಮ್ಮ ದೇವರುಗಳ ಜಾತ್ರೆ ಪ್ರಯುಕ್ತ ಉತ್ಸವದ ಅರಿವು ಮೂಡಿಸುವ ಸಂಬಂಧ ಗ್ರಾಮಗಳಲ್ಲಿ ಬಸವನ ಕರೆತಂದು ಬಂಡಾರ ಪೂಜೆ ನೆರವೇರಿಸಿ, ತೆಂಗಿನಕಾಯಿ ಪವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.