ಸೂಡಿಯಲ್ಲಿ ಜನವರಿ 28ರಂದು ಗುರು ಮಹಾಂತ ಮಹಾಸ್ವಾಮಿಗಳ ಪುಣ್ಯಾರಾಧನೆಗಜೇಂದ್ರಗಡ ತಾಲೂಕಿನ ಸುಕ್ಷೇತ್ರ ಸೂಡಿಯಲ್ಲಿ ಜ. 28ರಂದು ಶಿವಯೋಗಿ, ಕಾಯಕ ಯೋಗಿಗಳಾದ ಜಗದ್ಗುರು ಗುರು ಮಹಾಂತ ಮಹಾಸ್ವಾಮಿಗಳ ೫೭ನೇ ಪುಣ್ಯಾರಾಧನೆ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.