ತಾಪಂ ಇಒಗಳಾಗಿ ಪಶು ವೈದ್ಯರ ಕಾರ್ಯ ನಿರ್ವಹಣೆರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರ ಬಳಿ ಹಣವಿಲ್ಲ. ದುಡಿದ ಹಣದಲ್ಲಿಯೇ ಜಾನುವಾರುಗಳಿಗೆ ಬೇಕಾಗುವ ಹೊಟ್ಟು, ಮೇವು ಖರೀದಿಸಿ ತರುವಂತಾಗಿದೆ. ಜಾನುವಾರು ಚಿಕಿತ್ಸೆ, ಲಸಿಕಾಕರಣ ಮತ್ತು ಪಶು ಸಂಗೋಪನಾ ಇಲಾಖೆಯ ಇನ್ನಿತರ ಕೆಲಸಗಳಿಗೆ ಪಶು ವೈದ್ಯಾಧಿಕಾರಿಗಳ ಸೇವೆ ಅಗತ್ಯವಾಗಿದೆ