ಸಿಎನ್ಸಿಯಿಂದ ಧರಣಿ ಸತ್ಯಾಗ್ರಹ: ಕೊಡವ ಲ್ಯಾಂಡ್ಗಾಗಿ ಹಕ್ಕೊತ್ತಾಯ ಮಂಡನೆಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗಣರಾಜ್ಯೋತ್ಸವದಂದು ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹನಡೆಸಿತು. ಸಿಎನ್ಸಿ ಮುಖ್ಯಸ್ಥ ನಾಚಪ್ಪ ನೇತೃತ್ವ ವಹಿಸಿದ್ದರು. ಈ ವೇಳೆ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಲಾಯಿತು.