ಮೈತ್ರಿ ಗಟ್ಟಿಯಾಗಿದ್ದರೆ ಚುನಾವಣೆಯಲ್ಲಿ ಗೆಲುವು ಸುಲಭಆಡಳಿತರೂಢ ಪಕ್ಷವು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಅಲ್ಲದೆ ಭಾಗ್ಯ, ಗ್ಯಾರಂಟಿಗಳನ್ನು ಸಮರ್ಪವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಚಪ್ಪಾಳೆ, ಶಿಳ್ಳೆ ಮೂಲಕ ಪುಕ್ಕಟೆ ಪ್ರಚಾರ ಪಡೆಯಲು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ರಸ್ತೆಗಳ ಹಳ್ಳಕೊಳ್ಳಗಳಿಂದ ಕುಂಟೆಗಳು, ಕಾಲುವೆಗಳಂತೆ ಪರಿವರ್ತನೆಯಾಗಿದೆ.