ಸಾಯುವಾಗಲೂ ಸಮಾಜದ ಬಗ್ಗೆ ಯೋಚಿಸಿದ್ದ ಲೀಲಾಧರ ಶೆಟ್ಟಿ !ಎಲ್ಐಸಿ ಕಮಿಷನ್ನಿಂದ ಬರುವ ಹಣವನ್ನು ಶಾಲೆ ಅಭಿವೃದ್ಧಿಗೆ ಬಳಸುವಂತೆ ಡೆತ್ನೋಟ್ನಲ್ಲಿ ಉಲ್ಲೇಖ. ಎಲ್ಐಸಿಯಿಂದ ತನಗೆ ಸಿಗಲಿರುವ ಕಮಿಷನ್ ಹಣದಲ್ಲಿ ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿ, ಅಲ್ಲಿನ ಮಕ್ಕಳಿಗೆ ತನ್ನ ಪ್ರೀತಿಯನ್ನು ತೋರಿಸಿ, ಊರಿನ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಮುಗಿಸಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.