• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಲೆನಾಡಿಗರನ್ನು ಕಂಗೆಡಿಸಿದೆ ವರದಿಗಳ ಅನುಷ್ಠಾನ
ಪರಿಸರ ಸಂರಕ್ಷಣೆಗೆಗಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ಹೆಜ್ಜೆ, ಕಾಡುಪ್ರಾಣಿಗಳ ಹಾವಳಿ ಹಾಗೂ ಸಾಂಪ್ರದಾಯಿಕ ಬೆಳೆಯ ನಾಶದಿಂದಾಗಿ ರೈತಾಪಿ ಜನರ ಬದುಕು ಬರಿದಾಗಿದೆ.
ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕೆ ಶೇ.70 ಅನುದಾನ ಮೀಸಲಿಟ್ಟ ಶಾಸಕ ರಾಯರಡ್ಡಿ- ಸಚಿವ ಮಧು ಬಂಗಾರಪ್ಪ
ಶಾಸಕ ಬಸವರಾಜ ರಾಯರಡ್ಡಿ ಕಲ್ಯಾಣ ಕರ್ನಾಟಕದ ತಮ್ಮ ಅನುದಾನದಲ್ಲಿ ಶೇ.70 ಹಣವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಎಲೆಚುಕ್ಕಿ ರೋಗ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಿ
ಅಡಕೆ ವಹಿವಾಟಿನ ಸಂಸ್ಥೆಗಳು ಸಹ ಈ ಸಂಶೋಧನೆಯಲ್ಲಿ ಭಾಗಿ ಆಗಬೇಕು. ಅಡಕೆ ಬೆಳೆಗಾರ ಪ್ರದೇಶದಿಂದ ಬಂದ ಯುವ ವಿಜ್ಞಾನಿಗಳ ಸಂಖ್ಯೆ ಸಹ ಜಾಸ್ತಿ ಇದೆ. ಅವರೂ ತೊಡಗಿಸಿಕೊಳ್ಳಬೇಕು. ಸರ್ಕಾರ ಈ ಎಲ್ಲ ಸಂಸ್ಥೆ ಒಗ್ಗೂಡಿಸಿ ಹಣ ಪೂರೈಸಬೇಕು
ಆಯುಧ ಪೂಜೆಗೆ ರಂಗೇರಿದ ಮಾರುಕಟ್ಟೆ..!
ಆಯುಧ ಪೂಜೆಗೆ ರಂಗೇರಿದ ಮಾರುಕಟ್ಟೆ..!, ಬೂದಗುಂಬಳ, ಹೂವು, ನಿಂಬೆಹಣ್ಣಿಗೆ ಹೆಚ್ಚಿದ ಬೇಡಿಕೆಅಂಗಡಿ, ವಾಹನಗಳನ್ನು ಸ್ವಚ್ಛಗೊಳಿಸುವಲ್ಲಿ ಜನರು ನಿರತ
ದಶಮಂಟಪ ಸರಣಿ: ಶ್ರೀ ಕೋಟೆ ಮಹಾಗಣಪತಿ ದೇವಾಲಯ- ಶತಮಾಹಿಷೆಯ ಸಂಹಾರ
47ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, ಮಂಟಪಕ್ಕಾಗಿ ಸುಮಾರು 31.5 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ.
ಕ್ಷೇತ್ರದ ರಸ್ತೆ ಕಳಪೆ ಕಾಮಗಾರಿ: ತನಿಖೆ ನಡೆಸಿ ಕ್ರಮ
ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಶಾಸಕ ಕೆ.ಎಸ್.ಬಸವಂತಪ್ಪಆಕ್ರೋಶ
ಕೃಷಿ ಪಂಪ್‌ಸೆಟ್‌ಗೆ ಲೋಡ್ ಶೆಡ್ಡಿಂಗ್ ಮಾಡದಿರಿ
ಕೈಗಾರಿಕೆಗೆ ವಿದ್ಯುತ್ ಕಡಿಮೆ ಮಾಡಿ, ರೈತರಿಗೆ ಮೊದಲ ಆದ್ಯತೆ ನೀಡಲಿ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಒತ್ತಾಯ
ಮಂಗಳೂರು ದಸರಾಕ್ಕೆ ಈ ಬಾರಿ ಸಾಮರಸ್ಯದ ಟಚ್‌
ಮಂಗಳೂರು ದಸಾರಕ್ಕೆ ಈ ಬಾರಿ ಸಾಮರಸ್ಯದ ಟಚ್ಚ್‌
ಸಿಂಗಲ್ಸ್‌ ಫೈನಲ್‌ಗೆ ರಾಮಕುಮಾರ, ದಿಗ್ವಿಜಯ ಪ್ರತಾಪಸಿಂಗ್‌
ಏಷಿಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ರಜತ ಪದಕ ತಂದುಕೊಟ್ಟ 28ರ ಹರೆಯದ ರಾಮಕುಮಾರ ರಾಮನಾಥನ್‌ ಮತ್ತು ದಿಗ್ವಿಜಯ ಪ್ರತಾಪಸಿಂಗ್‌ ಐಟಿಎಫ್‌ ವಿಶ್ವ ಪುರುಷರ ಟೆನಿಸ್‌ ಟೂರ್‌ ಪಂದ್ಯಾವಳಿಯಲ್ಲಿ ಸಿಂಗಲ್ಸ್‌ ಪ್ರಶಸ್ತಿಗಾಗಿ ಭಾನುವಾರ ಹಣಾಹಣಿ ನಡೆಸಲಿದ್ದಾರೆ.
ಕಬ್ಬಿನ ಹೊಲಕ್ಕೆ ಬೆಂಕಿ: ಅಪಾರ ನಷ್ಟ
ಆಕಸ್ಮಿಕ ಬೆಂಕಿಗೆ ಕಬ್ಬಿನ ಹೊಲ, ಲಕ್ಷಾಂತರ ಮೌಲ್ಯದ ಪಂಪ್‌ಗಳು ಮತ್ತು ತೆಂಗಿನಮರಗಳು ಸುಟ್ಟುಬೂದಿಯಾದ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೊಡ್ಡಬ್ಯಾಡಿಗೆರೆ ಗ್ರಾಮದಲ್ಲಿ ನಡೆದಿದೆ.
  • < previous
  • 1
  • ...
  • 11592
  • 11593
  • 11594
  • 11595
  • 11596
  • 11597
  • 11598
  • 11599
  • 11600
  • ...
  • 11726
  • next >
Top Stories
ಪೊಲೀಸ್ ಪಡೆಗೆ ಆತ್ಮಸ್ಥೈರ್ಯ ತುಂಬುವೆ : ನೂತನ ಪೊಲೀಸ್ ಆಯುಕ್ತ ಸೀಮಂತ್
ಮೇಲ್ಮನೆಗೆ ಕೈನಿಂದ ನಾಲ್ವರ ಹೆಸರು ಫೈನಲ್‌
ಸರ್ಕಾರದ ವಿರುದ್ಧ ದೋಸ್ತಿಗಳ ವಾರ್‌ : ಕಾಲ್ತುಳಿತ ಕೇಸಲ್ಲಿ ಸಿಎಂ, ಡಿಸಿಎಂ ವಜಾಕ್ಕೆ ಒತ್ತಾಯ
ಕೆಎಸ್‌ಸಿಎ ಅಧಿಕಾರಿಗಳು ತಕ್ಷಣಕ್ಕೆ ಬಚಾವ್‌ ಬಲವಂತದ ಕ್ರಮ ಬೇಡ : ಹೈಕೋರ್ಟ್‌
ಕಪ್‌ತುಳಿತ ಕೇಸಲ್ಲಿ ಐಪಿಎಸ್‌ ವರ್ಗ ಕೇಂದ್ರದ ಅಂಗಳಕ್ಕೆ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved