ಇಂದು ಶಿರೋಳ ತೋಂಟದಾರ್ಯ ಮಠದ ಶಿಲಾಮಂಟಪ, ಗೋಪುರ ಲೋಕಾರ್ಪಣೆತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸದ್ಬಕ್ತರ ಆಸೆಯಂತೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಈ ಮಠಕ್ಕೆ ನೇಮಕಗೊಂಡಿದ್ದು, ಅವರು ತೋಂಟದ ಸಿದ್ದಲಿಂಗ ಶ್ರೀಗಳ ಆಸೆಯಂತೆ ಶಿಥಿಲಗೊಂಡಿದ್ದ ಗದ್ದುಗೆ ಶಿಲಾಮಂಟಪ ತೆರವುಗೊಳಿಸಿ, ₹50 ಲಕ್ಷ ವೆಚ್ಚದಲ್ಲಿ ನೂತನ ಗದ್ದುಗೆ ಶಿಲಾಮಂಟಪ, ಗೋಪುರ ನಿರ್ಮಿಸಿದ್ದಾರೆ.