ಉಪಕಾರ ಸ್ಮರಣೆ ಮಾಡಿದವರನ್ನು ಸ್ಮರಿಸುವುದು ವಿಶೇಷ-ವಿಪ ಸಭಾಪತಿ ಹೊರಟ್ಟಿಸೇವೆಯಿಂದ ನಿವೃತ್ತಿಯಾದವರಿಗೆ ಅವರ ಶಾಲೆಯ, ಕಚೇರಿಯ ಸಿಬ್ಬಂದಿ ಸನ್ಮಾನಿಸಿ ಮನೆಗೆ ಕಳಿಸುವುದು ವಾಡಿಕೆ. ಆದರೆ ನಿವೃತ್ತಿಯಾದವರೇ ತಮಗೆ ವಿದ್ಯಾರ್ಥಿ ದೆಸೆಯಿಂದ ಹಿಡಿದು ನಿವೃತ್ತಿಯಾಗುವವರೆಗೂ ಉಪಕಾರ ಸ್ಮರಣೆ, ಸಹಾಯ ಸಹಕಾರ ಮಾಡಿದವರೆಲ್ಲರಿಗೂ ಸತ್ಕರಿಸಿ, ಸ್ಮರಿಸಿ, ಶರಣು ಸಮರ್ಪಣೆ ಮಾಡುವುದು ವಿಶೇಷವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.