• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಲಾವಿದರಿಗೆ ಪ್ರೋತ್ಸಾಹ, ಉತ್ತೇಜನ ಅಗತ್ಯ: ಸಂಸದ ಯದುವೀರ್ ಒಡೆಯರ್
ಕಲಾವಿದರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಅಗತ್ಯವಿದೆ ಎಂದು ಸಂಸದ ಹೇಳಿದರು.
ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು-ಸ್ವಾಮೀಜಿ
ಕುರುಬ ಸಂಘದ ನೂತನ ಪದಾಧಿಕಾರಿಗಳು ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು. ಹುದ್ದೆಗಾಗಿ ಬರುವವರು ನಮಗೆ ಬೇಕಾಗಿಲ್ಲ. ಸಮಾಜಕ್ಕಾಗಿ ನಿಜವಾಗಲೂ ನಿಸ್ವಾರ್ಥ ಸೇವೆ ಮಾಡುವವರು ಇದ್ದರೆ ಸಾಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಕಾರಟಗಿ ದ್ಯಾವಮ್ಮ ದೇವಸ್ಥಾನಕ್ಕೆ ಭಜಂತ್ರಿ ಸಮಾಜದಿಂದ ದೇಣಿಗೆ
ಕಾರಟಗಿ ಪಟ್ಟಣದಲ್ಲಿ ಗ್ರಾಮದೇವತೆ ದ್ಯಾವಮ್ಮದೇವಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಇಲ್ಲಿನ ಭಜಂತ್ರಿ ಸಮಾಜದಿಂದ ಸಂಗ್ರಹಿಸಲಾದ ₹೧.೨೮ ಲಕ್ಷ ವಂತಿಗೆಯನ್ನು ಯೋಜನೆಯ ಉಸ್ತುವಾರಿ ಮಾಜಿ ಸಚಿವ ನಾಗಪ್ಪ ಸಾಲೋಣಿ ಅವರಿಗೆ ಸಮಾಜದ ಮುಖ್ಯಸ್ಥರು ಹಸ್ತಾಂತರಿಸಿದರು.
ನಿರಂತರ ಪರಿಶ್ರಮ ಯಶಸ್ಸಿನ ರಹದಾರಿ: ವಿವೇಕಾನಂದಗೌಡ ಪಾಟೀಲ
ವಿದ್ಯಾರ್ಥಿಗಳು ದಿನವನ್ನು ಎಂಟು ಗಂಟೆಯಂತೆ ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಎಂಟು ಗಂಟೆ ಪರಿಶ್ರಮ, ಎಂಟು ಗಂಟೆ ನಿದ್ದೆ, ಎಂಟು ಗಂಟೆ ಉಳಿದ ಕಾರ್ಯಗಳಿಗೆ ವಿನಿಯೋಗಿಸುತ್ತ ಪಠ್ಯದ ಜ್ಞಾನದ ಜತೆಗೆ ನೈತಿಕ ಮೌಲ್ಯ, ಸೇವಾ ಮನೋಭಾವ, ಲೋಕಜ್ಞಾನ ಬೆಳೆಸಿಕೊಳ್ಳಬೇಕು.
ಗ್ಯಾರಂಟಿ ಯೋಜನೆಯಿಂದ ಬಡವರ ಜೀವನ ಮಟ್ಟ ಸುಧಾರಣೆ: ನಾಗರಾಜ ಮಡಿವಾಳರ
ಪಂಚ ಗ್ಯಾರಂಟಿ ಯೋಜನೆಗಳು ಶೇ. 99ರಷ್ಟು ಪ್ರತಿ ಸಾಧಿಸಿರುವುದು ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ಕೆಎಂಸಿಆರ್‌ಐ: ರೋಗಿ ಸಂಬಂಧಿಗಳಿಗೆ ಬೇಕಿದೆ ವಿಶ್ರಾಂತಿ ತಾಣ
ಕೆಎಂಸಿಆರ್‌ಐ ಬಡವರ ಆಸ್ಪತ್ರೆ. 1800 ಬೆಡ್‌ಗಳ ದೊಡ್ಡ ಆಸ್ಪತ್ರೆ. ಬರೀ ಧಾರವಾಡ ಜಿಲ್ಲೆಯಷ್ಟೇ ಅಲ್ಲ. ಸುತ್ತಮುತ್ತಲಿನ ಎಂಟ್ಹತ್ತು ಜಿಲ್ಲೆಗಳ ಹಳ್ಳಿಗರಿಗೆ ಇದೇ ಸಂಜೀವಿನಿ
ಗ್ಯಾರಂಟಿ ಅನುಷ್ಠಾನದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ
ಕಳಸ ಗ್ರಾಮದ ಹಾಗೂ ಮುಳೋಳ್ಳಿ ಗ್ರಾಮದ ಸಂಗೀತ ಕೊಟ್ರಣ್ಣವರ ಎಂಬ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿ ಎರಡುವರೆ ವರ್ಷವಾದರೂ ಯೋಜನೆ ಲಾಭ ದೊರೆತಿಲ್ಲ
ತೆರಿಗೆ ಕಾರ್ಯಾಗಾರ ಯಶಸ್ವಿ
ತೆರಿಗೆ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದಾಗುವ ಅನುಕೂಲಗಳು ಹಾಗೂ ತೆರಿಗೆ ಸಂಬಂಧಿಸಿದಂತೆ ಇರುವ ಅನೇಕ ಮಾನದಂಡಗಳು ಕುರಿತು ವಿವರಿಸಿದರು.
ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ
ಬಳ್ಳಾರಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ರಾಮಾಯಣ- ಮಹಾಭಾರತ ಮಹಾಕಾವ್ಯಗಳ ಚಾರಿತ್ರಿಕ ಸಂಗತಿಗಳು ಜನರಿಗೆ ಮನವರಿಕೆಯಾಗಲಿ
ಚಿತ್ರಣ ಕಟ್ಟಿಕೊಡುವ ತೊಗಲುಗೊಂಬೆ ಪ್ರದರ್ಶನಗಳು ಗ್ರಾಮೀಣ ಪರಿಸರದಲ್ಲಿ ಆಗಾಗ್ಗೆ ಜರುಗಬೇಕು.
  • < previous
  • 1
  • ...
  • 580
  • 581
  • 582
  • 583
  • 584
  • 585
  • 586
  • 587
  • 588
  • ...
  • 14638
  • next >
Top Stories
ಕೇಂದ್ರದ ಅನ್ಯಾಯ ಬಗ್ಗೆ ಜೆಡಿಎಸ್‌, ಬಿಜೆಪಿ ಸಂಸದರಿಂದ ಮೌನ : ಸಿಎಂ
ವೋಟ್‌ ಚೋರಿ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್‌ಗೆ ಬಿಹಾರದಲ್ಲಿ ತಕ್ಕಪಾಠ : ಎಚ್ಡಿಕೆ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆಗೆ ತಣ್ಣೀರು?
ದೇಸಿ ಜ್ಞಾನ ಪರಿಸುತ್ತಿರುವ ಕನ್ನಡ ವಿವಿ ಪ್ರಸಾರಾಂಗ
ನಿರ್ದೇಶಕರು ತಮ್ಮೂರಿನ ಕತೆ ಹೇಳಿದ್ದಾರೆ : ಮಾರ್ನಮಿ ಚಿತ್ರದ ಬಗ್ಗೆ ಕಿಚ್ಚ ಸುದೀಪ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved